ಸಮೋಸಾ ಅಂಗಡಿಯಲ್ಲಿ ಬೌಲ್-ಸ್ಪೂನ್ ಕೊಡ್ತಾ ಇಲ್ಲ : ಸಿಎಂ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ ಈ ಮಹಾಶಯ..!

ವಿಲಕ್ಷಣ ಘಟನೆಯೊಂದರಲ್ಲಿ ಛತ್ತರ್‌ಪುರ ಬಸ್ ನಿಲ್ದಾಣದ ರಾಕೇಶ್ ಸಮೋಸಾ ಹೆಸರಿನ ಅಂಗಡಿಯ ವಿರುದ್ಧ ವ್ಯಕ್ತಿಯೊಬ್ಬರು ದೂರು ದಾಖಲಿಸಲು ವ್ಯಕ್ತಿಯೊಬ್ಬರು ಮಧ್ಯಪ್ರದೇಶ ಮುಖ್ಯಮಂತ್ರಿಯ ಸಹಾಯವಾಣಿ ಸಂಖ್ಯೆಗೆ ಫೋನ್ ಮಾಡಿದ್ದಾರೆ. ಸುದ್ದಿ ಪ್ರಕಾರ, ಉಪಾಹಾರ ಗೃಹದಲ್ಲಿನ ಕಳಪೆ ಸೇವೆಗಳ ಬಗ್ಗೆ ಮತ್ತು ‘ಸಮೋಸ’ಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲು ವ್ಯಕ್ತಿಯೊಬ್ಬರು ಮುಖ್ಯಮಂತ್ರಿಯ ಸಹಾಯವಾಣಿಗೆ ಕರೆ ಮಾಡಿದ್ದಾರೆ…! ಮುಖ್ಯಮಂತ್ರಿಗಳ ಸಹಾಯವಾಣಿ ಸಂಖ್ಯೆಯನ್ನು … Continued