ಇಂದು ಗಣೇಶ ಚತುರ್ಥಿ : ಭಾರತವಲ್ಲ, ನೇಪಾಳವೂ ಅಲ್ಲ; ಈ ದೇಶದ ಕರೆನ್ಸಿ ನೋಟಿನಲ್ಲಿ ಮಾತ್ರ ಗಣೇಶನ ಚಿತ್ರವಿದೆ….!

ನವದೆಹಲಿ: ಇಂದು ಗಣೇಶ ಚತುರ್ಥಿಯ ಶುಭ ಸಂದರ್ಭ. ಪ್ರತಿ ವರ್ಷ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಬುದ್ಧಿವಂತಿಕೆ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲ್ಪಟ್ಟಿರುವ ಗಣೇಶನಿಗೆ 108 ಹೆಸರುಗಳಿವೆ. ಜಗತ್ತಿನಲ್ಲಿ ಒಂದು ದೇಶದ ಕರೆನ್ಸಿ ನೋಟುಗಳಲ್ಲಿ ಗಣೇಶನ ಚಿತ್ರವಿದೆ ಮತ್ತು ಆದರೆ ಅದು ಭಾರತವಲ್ಲ. ನೇಪಾಳವೂ ಅಲ್ಲ.ಹಿಂದೂ ರಾಷ್ಟ್ರವೂ ಅಲ್ಲ. ಇಂಡೋನೇಷ್ಯಾದ 20,000 ರೂಪಾಯಿ ನೋಟಿನ ಮೇಲೆ ಗಣೇಶನ … Continued