ಮಹಾರಾಷ್ಟ್ರ ರಾಜಕಾರಣದಲ್ಲಿ ಹೈಡ್ರಾಮಾ :ಆಗ ಶಿವಸೇನೆ VS ಶಿವಸೇನೆ..ಈಗ ಎನ್‌ಸಿಪಿ VS ಎನ್‌ಸಿಪಿ

ಮುಂಬೈ: ಪ್ರತಿಪಕ್ಷದ ದೊಡ್ಡ ಮೈತ್ರಿಕೂಟ ಜೋಡಿಸಲು ಸಂಕೀರ್ಣವಾದ ರಾಜಕೀಯ ತಂತ್ರಗಾರಿಕೆಯ ಹೆಗ್ಗಳಿಕೆಗೆ ಪಾತ್ರರಾಗಿರುವ ಶರದ ಪವಾರ್ ಅವರು ತಮ್ಮ ಅಣ್ಣನ ಮಗ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಉನ್ನತ ನಾಯಕ ಅಜಿತ ಪವಾರ್ ಎನ್‌ಸಿಪಿ ತೊರೆದು ಎನ್‌ಡಿಎ ಸೇರಿ ಉಪಮುಖ್ಯಮಂತ್ರಿಯಾದ ನಂತರ ಭಾರಿ ಆಘಾತ ಅನುಭವಿಸಿದ್ದಾರೆ. 40 ಶಿವಸೇನಾ ಶಾಸಕರೊಂದಿಗೆ ಏಕನಾಥ್ ಶಿಂಧೆ ಹೊರನಡೆದ … Continued