ವೀಡಿಯೊ: ಕಾಂಗ್ರೆಸ್‌ ಪ್ರತಿಭಟನೆ ವೇಳೆ ವೇದಿಕೆ ಕುಸಿತ: ಇಬ್ಬರು ಮುಖಂಡರಿಗೆ ಗಾಯ | ದೃಶ್ಯ ಕ್ಯಾಮರಾದಲ್ಲಿ ಸೆರೆ

ಬಿಲಾಸಪುರ : ಛತ್ತೀಸ್‌ಗಢದ ಬಿಲಾಸಪುರದಲ್ಲಿ ಪಂಜಿನ ಪ್ರತಿಭಟನೆ ವೇಳೆ ವೇದಿಕೆ ಮುರಿದು ಬಿದ್ದು ವೇದಿಕೆ ಮೇಲಿದ್ದ ಹಲವರು ಕೆಳಗೆ ಬಿದ್ದಿದ್ದಾರೆ. ಲೋಕಸಭೆಯಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ನಗರದಲ್ಲಿ ಪಂಜಿನ ರ್ಯಾಲಿಯನ್ನು ಆಯೋಜಿಸಿದ್ದರು, ಆದರೆ ಈ ವೇಳೆ ವೇದಿಕೆ ಮೇಲೆ ಜನದಟ್ಟಣೆಯಿಂದಾಗಿ ವೇದಿಕೆ ಕುಸಿದುಬಿದ್ದಿದೆ. ಕಾಂಗ್ರೆಸ್ ಪಕ್ಷದ … Continued