ಲಖಿಮಪುರ ಖೇನಿ ಘಟನೆ: ಕೇಂದ್ರ ಸಚಿವ ಅಜಯ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿ ರೈತರಿಂದ ರೈಲು ತಡೆ, 160 ರೈಲುಗಳ ಸಂಚಾರಕ್ಕೆ ತೊಂದರೆ, 43 ರೈಲುಗಳು ರದ್ದು

ನವದೆಹಲಿ: ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಅವರ ಕಾರನ್ನು ಲಖಿಂಪುರ್ ಖೇರಿಯಲ್ಲಿ ಪ್ರತಿಭಟನಾಕಾರರ ಗುಂಪಿನ ಮೇಲೆ ಓಡಿಸಿದ ಆರೋಪದ ಮೇಲೆ ಕೇಂದ್ರ ಸಚಿವರನ್ನು ವಜಾಗೊಳಿಸಿ ಬಂಧಿಸುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಇಂದು (ಸೋಮವಾರ) ದೇಶಾದ್ಯಂತ ರೈಲು ತಡೆ ಪ್ರತಿಭಟನೆ ನಡೆಸಿದೆ. ರೈತರ ಹಲವಾರು ಗುಂಪುಗಳು ಈಗಾಗಲೇ ಪಂಜಾಬ್‌ನ ಕೆಲವು … Continued