ಮಳೆಗೆ ಸಂಪರ್ಕ ರಸ್ತೆ ಮುಳುಗಡೆ: ರಬ್ಬರ್ ಟ್ಯೂಬ್‌ಗೆ ಶವ ಕಟ್ಟಿ ತುಂಬಿದ ನದಿಯಲ್ಲೇ ಸಾಗಿಸಿದ ಗ್ರಾಮಸ್ಥರು | ವೀಕ್ಷಿಸಿ

ದಿಂಡೋರಿ (ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ರಾಮಸ್ಥರ ಗುಂಪೊಂದು ಪ್ರವಾಹದಿಂದ ತುಂಬಿರುವ ನರ್ಮದಾ ನದಿಯನ್ನು ದಾಟಿ ತಮ್ಮ ಗ್ರಾಮವನ್ನು ತಲುಪಲು ತೇಲುವ ರಬ್ಬರ್ ಟ್ಯೂಬ್‌ಗೆ ವ್ಯಕ್ತಿಯ ಶವವನ್ನು ಕಟ್ಟಿ ಒಯಿದ್ದಾರೆ. ಭಾರೀ ಮಳೆಯಿಂದಾಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನೀರಿನಲ್ಲಿ ಮುಳುಗಿರುವ ವಿದ್ಯಮಾನ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ಭಾನುವಾರ ವರದಿಯಾಗಿದೆ. ನದಿಗೆ ಸೇತುವೆ ಇಲ್ಲದ ಕಾರಣ ಗ್ರಾಮಸ್ಥರು ಅನಿವಾರ್ಯವಾಗಿ … Continued