ಭಾರಿ ಮಳೆಗೆ ಉಕ್ಕಿದ ಅಘನಾಶಿನಿ: ಗ್ರಾಮಗಳೇ ಜಲಾವೃತ, ಮನೆಗಳಿಗೆ ನುಗ್ಗಿದ ನೀರು, ಮಣ್ಣು ಕುಸಿದು ಸಾವು, ರಸ್ತೆ ಸಂಪರ್ಕ ಕಡಿತ, ಜನರ ಸ್ಥಳಾಂತರ

ಕುಮಟಾ/ಸಿದ್ದಾಪುರ; ಘಟ್ಟದ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಕರಾವಳಿಯಲ್ಲಿ ಪ್ರವಾಹದ ವೇಗ ಹಾಗೂ ಭೀಕರತೆ ಹೆಚ್ಚಾಗಿದೆ. ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪ ಹೊಸಗದ್ದೆಯಲ್ಲಿ ಧರೆ ಕುಸಿದು ಮಣ್ಣಲ್ಲಿ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮೃತನನ್ನು ದ್ಯಾವ ರಾಮ ನಾಯ್ಕ(65) ಎಂದು ಗುರುತಿಸಲಾಗಿದೆ. ಸಿದ್ದಾಪುರ, ಶಿರಸಿ ಹಾಗೂ ಕುಮಟಾ ತಾಲೂಕಿನಲ್ಲಿ ಸುರಿಯುತ್ತರುವ ಬಾರಿ ಮಳೆಯಿಂದಾಗಿ ಅಘನಾಶಿನಿ ನದಿಯಲ್ಲಿ ನೀರು ಅಪಾಯದ … Continued