ಪೊಲೀಸರು ನನ್ನ ಮೇಲೆ ಹಲ್ಲೆ ಮಾಡಿದರು, ಖಾಸಗಿ ಭಾಗಗಳಿಗೆ ಹೊಡೆದರು,ಹಣ ಕಿತ್ತುಕೊಂಡರು:ನಾಗ ಸಾಧು ಆರೋಪ

ಛತ್ತೀಸ್‌ಗಡದ ಬಿಲಾಸ್ಪುರದಲ್ಲಿ ತಲುಪಿದ ನಂತರ ನಾಗಾ ಸಾಧುವಿನ ಮೇಲೆ ಹಲ್ಲೆ ಪೊಲೀಸರು ಹಲ್ಲೆ ಮಾಡಿದ ಘಟನೆ (ಮಾರ್ಚ್ 22ರಂದು ) ತಡವಾಗಿ ವರದಿಯಾಗಿದೆ. ವರದಿಗಳ ಪ್ರಕಾರ, ನಾಗ ಸಾಧುವನ್ನು ಜುನಾ ಅಖಾಡಾದ ಯೋಗಿ ಗಂಗಾಪುರಿ ಎಂದು ಗುರುತಿಸಲಾಗಿದೆ. ಈ ನಾಗ ಸಾಧು ಸೋಮವಾರ ಎಸಿ 2ನೇ ಕೋಚ್‌ ರೈಲಿನಲ್ಲಿ ತಿರುವನಂತಪುರದಿಂದ ಬಿಲಾಸ್ಪುರಕ್ಕೆ ಬಂದಿದ್ದರು. ಅವರು ಚಕರ್‌ಭಟ್ಟ … Continued