ಭಾರತ ಏಕಪಕ್ಷೀಯ ದೇಶವಾಗುತ್ತದೆಯೋ ಇಲ್ಲವೋ ಎಂಬುದಕ್ಕೆ ಬಂಗಾಳ ಚುನಾವಣೆ ನಿರ್ಣಾಯಕ
ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಪಶ್ಚಿಮ ಬಂಗಾಳದ ಚುನಾವಣೆ ಹೊಸ್ತಿಲಲ್ಲಿ ಸವಾಲುಗಳು, ತೃಣಮೂಲ ಕಾಂಗ್ರೆಸ್ ಪ್ರಬಲ್ಯ, ಬಿಜೆಪಿ ಪ್ರಯತ್ನ, ಎಡ-ಕಾಂಗ್ರೆಸ್ ಒಕ್ಕೂಟ, ಮಮತಾ ಬ್ಯಾನರ್ಜಿ ನಾಯಕತ್ವ. ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ವಿಭಿನ್ನ ಫಲಿತಾಂಶದ ಇತ್ಯಾದಿ ಸಂಗತಿಗಳ ಬಗ್ಗೆ ಟೆಲಿಗ್ರಾಫ್ … Continued