ಪಂಜಾಬಿನಲ್ಲಿ ರಾಹುಲ್ ಗಾಂಧಿ ಭದ್ರತೆಯಲ್ಲಿ ಲೋಪ, ಲುಧಿಯಾನದಲ್ಲಿ ಅವರ ಮುಖಕ್ಕೆ ಧ್ವಜ ಎಸೆದ ಕಾರ್ಯಕರ್ತ..! ದೃಶ್ಯ ವಿಡಿಯೊದಲ್ಲಿ ಸೆರೆ

ನವದೆಹಲಿ:  ರಸ್ತೆ ಮಾರ್ಗವಾಗಿ  ಪಂಜಾಬಿನ ಲೂಧಿಯಾನಕ್ಕೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭದ್ರತಾ ಲೋಪ ಎಸಗಿರುವ ಘಟನೆ ನಡೆದಿದೆ. ಪಕ್ಷದ ಜನರನ್ನು ಸ್ವಾಗತಿಸಲು ರಾಹುಲ್ ಗಾಂಧಿ ಅವರು ತಮ್ಮ ಕಾರಿನ ಕಿಟಕಿಯನ್ನು ತೆಗೆದಾಗ ಇದ್ದಕ್ಕಿದ್ದಂತೆ ಕಾರ್ಯಕರ್ತರಲ್ಲೊಬ್ಬರು ಅವರ ಮುಖಕ್ಕೆ ಧ್ವಜವನ್ನು ಎಸೆದ ಘಟನೆ ನಡೆದಿದೆ. ಧ್ವಜವನ್ನು ಎಸೆದ ವ್ಯಕ್ತಿಯನ್ನು ಗುರುತಿಸಲಾಗಿದೆ ಮತ್ತು ಅವರನ್ನು ವಶಕ್ಕೆ … Continued