ರಾಜಸ್ಥಾನ ಕಾಂಗ್ರೆಸ್ನಲ್ಲಿ ಮುಗಿಯದ ಬಿಕ್ಕಟ್ಟು : ಮಲ್ಲಿಕಾರ್ಜುನ ಖರ್ಗೆ- ಮಾಕನ್ ಭೇಟಿ ಮಾಡದೆ ದೂರವೇ ಉಳಿದ ಗೆಹ್ಲೋಟ್ ಬೆಂಬಲಿಗ 90 ಶಾಸಕರು…!
ಜೈಪುರ: ಮುಂದಿನ ಮುಖ್ಯಮಂತ್ರಿ ಯಾರೆಂಬುದರ ಕುರಿತು ರಾಜಸ್ಥಾನ ಕಾಂಗ್ರೆಸ್ನಲ್ಲಿ ರಾಜಕೀಯ ಬಿಕ್ಕಟ್ಟು ಇನ್ನೂ ಮುಂದುವರಿಯುವ ಸಾಧ್ಯತೆಯಿದೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿಷ್ಠ ಶಾಸಕರು ಕಾಂಗ್ರೆಸ್ನ ಕೇಂದ್ರ ನಾಯಕರ ಭೇಟಿಗೆ ತಕ್ಷಣವೇ ಲಭ್ಯವಿಲ್ಲ ಎಂದು ತಿಳಿಸಲಾಗಿದೆ…! ಗೆಹ್ಲೋಟ್ಗೆ ನಿಷ್ಠರಾಗಿರುವ 90 ಶಾಸಕರು ತಮ್ಮ ಕಟ್ಟರ್ ಪ್ರತಿಸ್ಪರ್ಧಿ ಸಚಿನ್ ಪೈಲಟ್ಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ರಾಜೀನಾಮೆ ನೀಡುವುದಾಗಿ … Continued