ಅಯೋಧ್ಯೆ ರಾಮಮಂದಿರ ನಿರ್ಮಾಣದಲ್ಲಿ ಕಬ್ಬಿಣ- ಉಕ್ಕನ್ನು ಬಳಸಿಯೇ ಇಲ್ಲ, ಯಾಕೆಂದರೆ….

ನವದೆಹಲಿ : ಅಯೋಧ್ಯೆಯಲ್ಲಿರುವ ರಾಮ ಲಲ್ಲಾ ಅಥವಾ ಭಗವಾನ್ ಬಾಲರಾಮನ ಭವ್ಯವಾದ ದೇವಾಲಯದ ನಿರ್ಮಾಣ ವಿಜ್ಞಾನವನ್ನು ಒಳಗೊಂಡಿರುವ ಸಾಂಪ್ರದಾಯಿಕ ಭಾರತೀಯ ಪರಂಪರೆಯ ವಾಸ್ತುಶಿಲ್ಪದ ಸಂಯೋಜನೆಯಾಗಿದ್ದು ಇದು ಶತಮಾನಗಳವರೆಗೆ ಉಳಿಯುತ್ತದೆ ಎಂದು ವಿಶ್ಲೇಸಲಾಗಿದೆ. ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಅವರು “ದೇವಾಲಯವನ್ನು ಸಾವಿರ ವರ್ಷಗಳಿಗೂ ಹೆಚ್ಚು … Continued