ಮಹಾರಾಷ್ಟ್ರ ಸರ್ಕಾರ ವಿಕಾಸ ಮರೆತು ವಸೂಲಿಯಲ್ಲಿ ನಿರತ: ಕೇಂದ್ರ ಸಚಿವ ರವಿಶಂಕರ

ಮಹಾರಾಷ್ಟ್ರದ ಮಹಾವಿಕಾಸ ಅಘಾಡಿ ಸರಕಾರ ವಿಕಾಸವನ್ನು ಮರೆತು ವಸೂಲಿಯಲ್ಲಿ ನಿರತವಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ ಆರೋಪಿಸಿದರು. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವುದು ವಿಕಾಸವಲ್ಲ, ವಸೂಲಿ ಮಾತ್ರ. ಎನ್‌ಸಿಪಿ ಮುಖ್ಯಸ್ಥ ಯಾವ ಉದ್ದೇಶದಿಂದ ಸಚಿವ ಅನಿಲ್‌ ದೇಶ್‌ಮುಖ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಶರದ್‌ ಪವಾರ್‌ ದೇಶಮುಖ್‌ ರಾಜಿನಾಮೆ ಪಡೆದು ವಿಶ್ವಾಸಾರ್ಹತೆಯನ್ನು ಗಳಿಸಿಕೊಳ್ಳುವುದು ಒಳಿತು ಎಂದರು. ಅನಿಲ್‌ ದೇಶಮುಖ್‌ … Continued

ಟ್ವಿಟ್ಟರ್‌ ಕ್ರಮ ತೃಪ್ತಿ ತಂದಿಲ್ಲ

ನವ ದೆಹಲಿ: ಟ್ವಿಟ್ಟರ್‌ ಬ್ಲಾಗ್‌ ಪೋಸ್ಟ್‌ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ನಡೆದುಕೊಡಿಲ್ಲ ಎಂದು ಎಲೆಕ್ಟ್ರಾನಿಕ್ಸ್‌ ಹಾಗೂ ಐಟಿ ಸಚಿವರು ಹೇಳಿದ್ದಾರೆ. ಟ್ವಿಟ್ಟರ್‌ಗೆ ಸರಿಸುಮಾರು ೧೮೦೦ ಖಾತೆಗಳನ್ನು ತಡೆಹಿಡಿಯಬೇಕು ಎಂದು ಕೇಂದ್ರ ಸರ್ಕಾರ ಮೊನ್ನೆ ಆದೇಶ ಮಾಡಿತ್ತು. ಇದಾದ ನಂತರ ಟ್ವಿಟ್ಟರ್‌ ೫೦೦ ಟ್ವಿಟ್ಟರ್‌ ಖಾತೆಗಳನು ತಡೆಹಿಡಿದಿದೆ.  ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕಾರಣಿಗಳು … Continued