ಮಹಾರಾಷ್ಟ್ರ ಸರ್ಕಾರ ವಿಕಾಸ ಮರೆತು ವಸೂಲಿಯಲ್ಲಿ ನಿರತ: ಕೇಂದ್ರ ಸಚಿವ ರವಿಶಂಕರ
ಮಹಾರಾಷ್ಟ್ರದ ಮಹಾವಿಕಾಸ ಅಘಾಡಿ ಸರಕಾರ ವಿಕಾಸವನ್ನು ಮರೆತು ವಸೂಲಿಯಲ್ಲಿ ನಿರತವಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ ಆರೋಪಿಸಿದರು. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವುದು ವಿಕಾಸವಲ್ಲ, ವಸೂಲಿ ಮಾತ್ರ. ಎನ್ಸಿಪಿ ಮುಖ್ಯಸ್ಥ ಯಾವ ಉದ್ದೇಶದಿಂದ ಸಚಿವ ಅನಿಲ್ ದೇಶ್ಮುಖ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಶರದ್ ಪವಾರ್ ದೇಶಮುಖ್ ರಾಜಿನಾಮೆ ಪಡೆದು ವಿಶ್ವಾಸಾರ್ಹತೆಯನ್ನು ಗಳಿಸಿಕೊಳ್ಳುವುದು ಒಳಿತು ಎಂದರು. ಅನಿಲ್ ದೇಶಮುಖ್ … Continued