ಪ್ರವಾದಿ ಕುರಿತ ವಿವಾದವು ಭಾರತದ ಆಂತರಿಕ ವಿಷಯ….ನಾವೇಕೆ ಪ್ರಚೋದಿಸಬೇಕು?’: ಬಾಂಗ್ಲಾದೇಶ ಸಚಿವ ಹಸನ್ ಮಹಮೂದ್

ಢಾಕಾ: ಪ್ರವಾದಿ ಮೊಹಮ್ಮದ್‌ ಅವರ ಅವಮಾನದ ಸುತ್ತಲಿನ ವಿವಾದವು ಭಾರತದ ಆಂತರಿಕ ವಿಷಯವಾಗಿದೆ ಮತ್ತು ಢಾಕಾ ಸರ್ಕಾರವು ಇದಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಸಚಿವ ಡಾ.ಹಸನ್ ಮಹಮೂದ್ ಹೇಳಿದ್ದಾರೆ. ಮೊದಲನೆಯದಾಗಿ, ಬಾಂಗ್ಲಾದೇಶಕ್ಕೆ ಇದು ಬಾಹ್ಯ ಸಮಸ್ಯೆಯಾಗಿದೆ. ಇದು ಭಾರತದ ಸಮಸ್ಯೆಯೇ ಹೊರತು ಬಾಂಗ್ಲಾದೇಶದ್ದಲ್ಲ. ನಾವು ಏನನ್ನೂ ಹೇಳಬೇಕಾಗಿಲ್ಲ ”ಎಂದು ಮಹಮೂದ್ … Continued