ನಾಯಕತ್ವ ಬದಲಾವಣೆ : ಹೈಕಮಾಂಡಿಗೆ ಯಡಿಯೂರಪ್ಪ ಮನಸ್ಥಿತಿಯೇ ಮುಖ್ಯ..ಇಲ್ಲದಿದ್ದರೆ ಮುಂದೆ ಕಷ್ಟಕಷ್ಟ..?

ರಘುಪತಿ ಯಾಜಿ ಹುಬ್ಬಳ್ಳಿ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲು ಕೇಂದ್ರ ಬಿಜೆಪಿ ಮುಂದಾಗಿದೆ ಎಂದು ಹೇಳಲಾಗುತ್ತಿದ್ದು ಆದರೆ ವರಿಷ್ಠರಿಗೆ ಈ ತೀರ್ಮಾನವನ್ನು ಅಷ್ಟು ಸುಲಭವಾಗಿ ಕಾರ್ಯಗತಗೊಳಿಸುವುದು ಕಷ್ಟಸಾಧ್ಯ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇಡೀ ಲಿಂಗಾಯತ ಸಮುದಾಯ ಪಕ್ಷಾತೀತವಾಗಿ ಬೆನ್ನಿಗೆ ನಿಲ್ಲುವಂತೆ ತೋರುತ್ತಿದ್ದು, ಇದು ಬಿಜೆಪಿಗೆ ಬೆಂಬಲಿಸುತ್ತ ಬಂದಿರುವ ಲಿಂಗಾಯತ ಮತಗಳು ಕೈತಪ್ಪಿ ಹೋಗಲಿದೆಯೇ ಎಂಬ ಲೆಕ್ಕಾಚಾರವೂ … Continued