ಜೀವಂತವಾಗಿ ಮಣ್ಣಿನಡಿ ಹೂತುಹಾಕಿದ್ದ ನವಜಾತ ಶಿಶುವನ್ನು ದೇವದೂತರಂತೆ ಬಂದು ಕಾಪಾಡಿದ ಮಕ್ಕಳು…!
ಜನ್ಮ ನೀಡಿದವರೇ ಮಗುವನ್ನು ಜೀವಂತವಾಗಿ ಹೂತು ಹಾಕಿ ಜೀವ ತೆಗೆಯಲು ಮುಂದಾದರೆ, ದೇವದೂತರಂತೆ ಬಂದ ಶಾಲಾ ಮಕ್ಕಳು ಆ ಹಸುಗೂಸಿಗೆ ಮರುಜನ್ಮ ನೀಡಿದ್ದಾರೆ. ಮೇಘಾಲಯದ ರಿ-ಭೋಯ್ ಜಿಲ್ಲೆಯ ಮಾವ್ಹಾಟಿ ಎಂಬಲ್ಲಿ ನಡೆದ ಈ ಘಟನೆ ಮನುಷ್ಯತ್ವದ ಎರಡು ಮುಖಗಳನ್ನೂ ಅನಾವರಣಗೊಳಿಸಿದೆ. ಅಂದು ಎಂದಿನಂತೆ ಶಾಲಾ ಮಕ್ಕಳು ಆ ಹಾದಿಯಲ್ಲಿ ನಡೆದು ಹೋಗುತ್ತಿದ್ದರು. ಆದರೆ, ಆ ದಿನ … Continued