ಉಕ್ರೇನ್‌ನಿಂದ ಕರ್ನಾಟಕದ 372 ವಿದ್ಯಾರ್ಥಿಗಳು ವಾಪಸ್‌

ಬೆಂಗಳೂರು : ಉಕ್ರೇನ್‌ನಿಂದ ಈವರೆಗೆ ಕರ್ನಾಟಕಕ್ಕೆ ಈವರೆಗೆ 372 ವಿದ್ಯಾರ್ಥಿಗಳು ಹಿಂತಿರುಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್‌ ರಾಜನ್‌ ತಿಳಿಸಿದ್ದಾರೆ. ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, 300ಕ್ಕೂ ಹೆಚ್ಚು ಜನರು ಆಗಮಿಸುವುದು ಬಾಕಿ ಇದೆ. ಶನಿವಾರ 84 ವಿದ್ಯಾರ್ಥಿಗಳು ಆಗಮಿಸಿದ್ದಾರೆ. ವಾಪಸ್‌ ಬಂದವರಿಗೆ ದೆಹಲಿಯ ಕರ್ನಾಟಕ ಭವನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ … Continued