ವಾಝೆ ಎನ್ಐಎ ಕೋರ್ಟಿಗೆ ಕೊಡಲು ಮುಂದಾಗಿದ್ದ ಪತ್ರದಲ್ಲಿ ಸ್ಫೋಟಕ ಆರೋಪ.. ಕೋಟ್ಯಂತರ ರೂ. ವಸೂಲಿ ಮಾಡಲು ಸಚಿವರುಗಳಿಂದ ಆದೇಶದ ಬಗ್ಗೆ ಪ್ರಸ್ತಾಪ..!!

ಮುಂಬೈ: ಆಂಟಿಲಿಯಾ ಬಾಂಬ್ ಬೆದರಿಕೆ ಪ್ರಕರಣದ ಮತ್ತೊಂದು ಸ್ಫೋಟಕ ಬೆಳವಣಿಗೆಯಲ್ಲಿ, ಪ್ರಧಾನ ಆರೋಪಿ ಸಚಿನ್ ವಾಝೆ ಈಗ ಅನಿಲ್ ದೇಶ್ಮುಖ್ ಮತ್ತು ಅನಿಲ್ ಪರಬ್ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಎನ್ಐಎ ನ್ಯಾಯಾಲಯಕ್ಕೆ ಪತ್ರ ಬರೆದಿದ್ದಾರೆ. ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಾಝೆ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯಕ್ಕೆ ಬುಧವಾರ ಸಲ್ಲಿಸಲು ಯತ್ನಿಸಿದ … Continued