ಶಿರಸಿ ಮಾರಿಕಾಂಬಾ ಜಾತ್ರೆ: ನಿನ್ನೆ ಗಾಳಿ ಮಳೆಗೆ ಜಾತ್ರೆಪೇಟೆ ಅಸ್ತವ್ಯಸ್ಥ…ಇಂದು ಕಾಲಿಡಲಾಗದಷ್ಟು ಜನ..!

ಶಿರಸಿ: ನಿನ್ನೆ, ಶುಕ್ರವಾರ ಗಾಳಿಮಳೆಯಿಂದ ಅಸ್ತವ್ಯಸ್ಥವಾಗಿದ್ದ ರಾಜ್ಯದ ಅತಿದೊಡ್ಡ ಜಾತ್ರೆಯಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆಗೆ ಶನಿವಾರ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ದೇವಿ ದರ್ಶನಕ್ಕೆ ಭಾರೀ ಸರತಿ ಸಾಲು ನಿರ್ಮಾಣವಾಗಿತ್ತು.ಇಲ್ಲಿನ ಬಿಡಕಿ ಬೈಲಿನ ದೇವಿ ಗದ್ದುಗೆ ಬಳಿ ಬೆಳ್ಳಂಬೆಳಗ್ಗೆಯೇ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. … Continued