ದೇಶ ವಿಭಜನೆ ಸಂದರ್ಭದಲ್ಲಿ ಬೇರ್ಪಟ್ಟ ಸಹೋದರರು 74 ವರ್ಷಗಳ ನಂತರ ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಭೇಟಿಯಾದರು..! ಆ ಅಪೂರ್ವ ಕ್ಷಣ ವೀಕ್ಷಿಸಿ

ನವದೆಹಲಿ: 1947ರಲ್ಲಿ ಭಾರತ ವಿಭಜನೆಯಾದಾಗ ಮೊಹಮ್ಮದ್ ಸಿದ್ದಿಕ್ ಶಿಶುವಾಗಿದ್ದರು. ಅವರ ಕುಟುಂಬವು ವಿಭಜನೆಯಾಯಿತು. ಅವರ ಹಿರಿಯ ಸಹೋದರ ಹಬೀಬ್ ಅಲಿಯಾಸ್ ಶೆಲಾ ಭಾರತದ ಭಾಗದಲ್ಲಿ ಬೆಳೆದರು. ಈಗ 74 ವರ್ಷಗಳ ನಂತರ, ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ಅನ್ನು ಭಾರತಕ್ಕೆ ಸಂಪರ್ಕಿಸುವ ಕರ್ತಾರ್‌ಪುರ ಕಾರಿಡಾರ್ ಸಹೋದರರನ್ನು ಮತ್ತೆ ಒಂದುಗೂಡಿಸಿದೆ. ಒಡಹುಟ್ಟಿದವರ ಪುನರ್ಮಿಲನದ ಭಾವುಕ ಕ್ಷಣಗಳ ವಿಡಿಯೊ … Continued