ರಾಜ್ಯಪಾಲರ ಬಳಿ ಶಬ್ನಮ್‌ ಕ್ಷಮಾದಾನದ ಅರ್ಜಿ: ಗಲ್ಲಿಗೆ ವಿಳಂಬ

ಲಕ್ನೋ: ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಗಲ್ಲುಶಿಕ್ಷಗೆ ಒಳಗಾಗಿರುವ ಮಹಿಳೆ ಶಬ್ನಮ್‌ ಕ್ಷಮಾದಾನದ ಮನವಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ವರೆಗೂ ಅವಳನ್ನು ಗಲ್ಲಿಗೇರಿಸುವುದನ್ನು ಮುಂದೂಡಲಾಗಿದೆ. .ಏಪ್ರಿಲ್ 2008 ರಲ್ಲಿ ತನ್ನ ಕುಟುಂಬದ ಏಳು ಸದಸ್ಯರನ್ನು ನಿದ್ರಾಹೀನಗೊಳಿಸಿದ ನಂತರ ಅವರನ್ನು ಕೊಂದ ಆರೋಪದಲ್ಲಿ ಗಲ್ಲುಶಿಕ್ಷೆಗೆ ಒಳಗಾಗಿರುವ ಶಬ್ನಮ್ ಕ್ಷಮಾದಾನ ಕೋರಿ ಸಲ್ಲಿಸಿದ ಅರ್ಜಿಯು ಉತ್ತರ … Continued

ಹತ್ಯಾಕಾಂಡದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ ಗಲ್ಲು ಶಿಕ್ಷೆಗೆ ಒಳಗಾದ ಮಹಿಳೆ

ಲಕ್ನೋ: ರಾಜ್ಯಪಾಲರಿಗೆ ಮತ್ತೊಂದು ಕರುಣೆ ಮನವಿ ಸಲ್ಲಿಸಿದ ನಂತರ, ಮರಣದಂಡನೆ ಶಿಕ್ಷೆಗೆ ಒಳಗಾದ ಶಬ್ನಮ್ ತನ್ನ ಗಲ್ಲಿಗೇರಿಸುವಿಕೆ ವಿಳಂಬಗೊಳಿಸಲು ಮತ್ತೊಂದು ದಾಳ ಎಸೆದಿದ್ದಾಳೆ. ತಾನು ಮುಗ್ದೆ ಎಂದು ಹೇಳಿಕೊಂಡ ಅವಳು, 2008ರ ಅಮ್ರೋಹಾ ಹತ್ಯಾಕಾಂಡದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾಳೆ. ಭಾನುವಾರ ರಾಂಪುರ್ ಜೈಲಿನಲ್ಲಿ ತನ್ನ 12 ವರ್ಷದ ಮಗ ತಾಜ್ ಮೊಹಮ್ಮದ್‌ನನ್ನು ಭೇಟಿಯಾದಳು. ತಾಜ್ … Continued