ನೀವು ನನಗೆ ವಿಷ ಹಾಕಿದರೆ..’: ಪೊಲೀಸ್ ಪ್ರಧಾನ ಕಚೇರಿಯಲ್ಲಿ ಚಹಾ ಕುಡಿಯಲು ನಿರಾಕರಿಸಿದ ಮಾಜಿ ಸಿಎಂ ಅಖಿಲೇಶ ಯಾದವ್ : ವೀಕ್ಷಿಸಿ

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ ಅವರು ಭಾನುವಾರ ಲಕ್ನೋದಲ್ಲಿರುವ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಚಹಾವನ್ನು ಕುಡಿಯಲು ನಿರಾಕರಿಸಿದರು. ತಾವು ಉತ್ತರ ಪ್ರದೇಶ ಪೊಲೀಸರನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ, ಅಖಿಲೇಶ ಯಾದವ ತಮ್ಮ ಸಿಬ್ಬಂದಿಗೆ ಹೊರಗಿನಿಂದ ಚಹಾ ತರುವಂತೆ ಆಜ್ಞಾಪಿಸುತ್ತಿದ್ದು, ಅಲ್ಲಿ … Continued