ಗುಜರಾತ್‌: ತಾಂತ್ರಿಕ ಆಚರಣೆ ನೆಪದಲ್ಲಿ 3 ದಿನ ಅನ್ನ ನೀರು ಕೊಡದೆ ಚಿತ್ರಹಿಂಸೆ ನೀಡಿ 14 ವರ್ಷದ ಮಗಳನ್ನೇ ಕೊಂದ ತಂದೆ, ಚಿಕ್ಕಪ್ಪ…!

ಗುಜರಾತ್‌ನ ತಲಾಲಾ ತಾಲೂಕಿನಲ್ಲಿ ನಡೆದ ಭೀಕರ ಘಟನೆಯೊಂದರಲ್ಲಿ ತಂದೆಯೊಬ್ಬ ತನ್ನ ಮಗಳನ್ನೇ ಬಲಿಕೊಟ್ಟು ಕೊಂದಿದ್ದಾನೆ. ಹತ್ಯೆಗೀಡಾದ ಬಾಲಕಿಯನ್ನು 14 ವರ್ಷದ ಧೈರ್ಯ ಎಂದು ಗುರುತಿಸಲಾಗಿದ್ದು, ಆಕೆ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಪೊಲೀಸರು ನಡೆಸಿದ ತನಿಖೆಯಲ್ಲಿ ಬಾಲಕಿಯ ತಂದೆ ಭವೇಶ್ ಅಕಬರಿ ಹಾಗೂ ಆತನ ಅಣ್ಣ ದಿಲೀಪ್ ಅಕಬರಿ ಇಬ್ಬರೂ ಬಾಲಕಿಯನ್ನು ಭೂತದ ಕಾಟದಿಂದ ಅವಳನ್ನು ಹೊರಗೆ … Continued