ಎಮ್ಮೆ ಹಾಲು ಕೊಡ್ತಿಲ್ಲ, ಯಾರೋ ಮಾಟ ಮಾಡಿದ್ದಾರೆಂದು ಠಾಣೆಗೆ ಬಂದು ದೂರು ನೀಡಿದ ರೈತ…!

ನವದೆಹಲಿ: ಒಂದು ವಿಲಕ್ಷಣ ಘಟನೆಯಲ್ಲಿ ಮಧ್ಯಪ್ರದೇಶದ ಭಿಂದ್‌ನ ರೈತ ತನ್ನ ಎಮ್ಮೆ ಹಾಲು ಕೊಡುತ್ತಿಲ್ಲವೆಂದು ಪೊಲೀಸ್‌ ಠಾಣೆಗೆ ಬಂದು ದೂರು ದಾಖಲಿದ್ದಾನೆ…! ತನ್ನ ಅಸಾಮಾನ್ಯ ದೂರಿನಲ್ಲಿ ಈ ರೈತ ಯಾರೋ ವಾಮಾಚಾರ ಮಾಡಿದ್ದರಿಂದ ತನ್ನ ಎಮ್ಮೆ ಹಾಲು ಕೊಡುತ್ತಿಲ್ಲ ಎಂದು ತಿಳಿಸಿದ್ದಾನೆ..!! ಶನಿವಾರ ನಯಗಾಂವ್ ಗ್ರಾಮದಲ್ಲಿ ರೈತ ಪೊಲೀಸರಿಂದ ನೆರವು ಕೋರಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ … Continued