ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ದರ್ಶನ ಟಿಕೆಟ್​​ ಹಗರಣ: ಆಂಧ್ರ ಎಂಎಲ್ಸಿ ಶೇಕ್ ಸಾಬ್ಜಿ ವಿರುದ್ಧ ವಂಚನೆ ಪ್ರಕರಣ ದಾಖಲು

ತಿರುಮಲ: ತಿರುಮಲ ಪೊಲೀಸರು ಶುಕ್ರವಾರ ಟಿಟಿಡಿ ವಿಜಿಲೆನ್ಸ್ ಇಲಾಖೆಯ ದೂರಿನ ಆಧಾರದ ಮೇಲೆ ಆಂಧ್ರ ಪ್ರದೇಶದ ವಿಧಾನ ಪರಿಷತ್‌ ಸದಸ್ಯ (ಶಿಕ್ಷಕರ ಕ್ಷೇತ್ರ) ಶೇಕ್ ಸಾಬ್ಜಿ ಮತ್ತು ಅವರ ಪಿಎ ವೇಣುಗೋಪಾಲ ಮತ್ತು ದೇಗರಾಜು ಎಂಬವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಶಾಸಕ ಸಾಬಿ ಅವರು ಇತ್ತೀಚೆಗೆ ಶಿಕ್ಷಕರ ಕ್ಷೇತ್ರದಿಂದ (ಏಲೂರು) ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. … Continued