ತಿರುಪತಿಯಲ್ಲಿ ಅಭೂತಪೂರ್ವ ಮಳೆ-ಪ್ರವಾಹ: ಭಕ್ತರ ದರ್ಶನಕ್ಕೆ ವೆಂಕಟೇಶ್ವರ ದೇವಸ್ಥಾನ ಬಂದ್‌ ಮಾಡಿದ ಟಿಟಿಡಿ

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯ ತಿರುಮಲದ ಮೇಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನವನ್ನು ನವೆಂಬರ್ 19 ಶುಕ್ರವಾರದಂದು ಭಕ್ತರಿಗೆ ಮುಚ್ಚಲಾಗಿದೆ. ದೇವಾಲಯವು ಏಳು ಬೆಟ್ಟಗಳಿಂದ ಆವೃತವಾದ ತಿರುಪತಿ ಪಟ್ಟಣದಲ್ಲಿ ಅಭೂತಪೂರ್ವ ಭಾರೀ ಮಳೆಯ ನಂತರ ತಿರುಪತಿ ತುರುಮಲಾ ಟ್ರಸ್ಟ್‌ (ಟಿಟಿಡಿ) ಈ ನಿರ್ಧಾರ ಕೈಗೊಂಡಿದೆ. ವೆಂಕಟಾದ್ರಿಯ ಏಳನೇ ಬೆಟ್ಟದ ಶಿಖರದಲ್ಲಿ ದೇವಾಲಯವಿದ್ದು, ಭಾರೀ ಮಳೆಯಿಂದಾಗಿ ಮಳೆ ನೀರು … Continued