ಧರ್ಮ ಅಪಚಾರ ಪ್ರಕರಣ : ಪಂಜಾಬ್‌ ಮಾಜಿ ಡಿಸಿಎಂ ಸುಖಬೀರ್ ಬಾದಲಗೆ ಟಾಯ್ಲೆಟ್ ಸ್ವಚ್ಛಗೊಳಿಸುವ ಶಿಕ್ಷೆ ವಿಧಿಸಿದ ಅಕಾಲ್ ತಖ್ತ್

ಚಂಡೀಗಢ: ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್‌ ಬಾದಲ್ ಮತ್ತು ಅವರ ಸಹ ಮಂತ್ರಿಗಳು ದರ್ಬಾರ್ ಸಾಹಿಬ್‌ನ ಸ್ನಾನಗೃಹ ಮತ್ತು ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸಲಿದ್ದಾರೆ ಮತ್ತು ಶ್ರೀ ಅಕಾಲ್ ತಖ್ತ್ ಅವರಿಗೆ ನೀಡಿದ ಧಾರ್ಮಿಕ ಶಿಕ್ಷೆಯ ಭಾಗವಾಗಿ ಈ ಅವರು ಈ ಕೆಲಸ ಮಾಡಲಿದ್ದು, ನಂತರ ಭಕ್ತರಿಗೆ ಲಂಗರ್ ಬಡಿಸುತ್ತಾರೆ. ಶ್ರೀ ಅಕಲ್ ತಖ್ತ್ ಸಿಖ್ಖರ … Continued