ನಾಳೆ ಸಿಎಂ ಸುದ್ದಿಗೋಷ್ಠಿ: ಲಾಕ್‌ಡೌನ್‌ ವಿಸ್ತರಣೆ ಪ್ರಕಟಿಸುತ್ತಾರಾ ಬಿಎಸ್‌ವೈ..?

ಬೆಂಗಳೂರು:ಕರ್ನಾಟಕದಲ್ಲಿ ಈಗ ಲಾಕ್​ಡೌನ್​ ವಿಸ್ತರಣೆ ಚರ್ಚಾ ವಿಷಯ. ಮೇ 10ರಿಂದ 24ರ ವರೆಗೆ ಲಾಕ್​ಡೌನ್​ ಆದೇಶವನ್ನ ಸರ್ಕಾರ ಜಾರಿ ಮಾಡಿದ ಬಳಿಕ ಸೋಂಕಿನ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಈ ಫಲಿತಾಂಶವನ್ನ ಆಧರಿಸಿ ಲಾಕ್​ಡೌನ್​ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಹೆಚ್ಚಾಗಿದೆ. ರಾಜ್ಯದ ಅನೇಕ ಸಚಿವರೂ ಲಾಕ್​ಡೌನ್​ ಮುಂದುವರಿಸುವುದಕ್ಕೆ ಒಲವು ತೋರಿದ್ದಾರೆ. ಜೊತೆಗೆ ತಜ್ಞರು ಸಹ … Continued