‘ಅನುವಾದ ಬೇಡ, ರಾಷ್ಟ್ರಭಾಷೆ ಹಿಂದಿ’ಯನ್ನು ಡಿಎಂಕೆ ನಾಯಕರು ಕಲಿಯಲಿ: ರೇಗಿದ ನಿತೀಶಕುಮಾರ

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರ ಮಾತುಗಳನ್ನು ಇಂಗ್ಲಿಷ್‌ನಲ್ಲಿ ಅನುವಾದಿಸಿ ಹೇಳಬೇಕು ಎಂಬ ಬೇಡಿಕೆಯನ್ನು ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ಡಿಎಂಕೆ ನಾಯಕರು ಹೇಳಿದ ನಂತರ ನಂತರ ನಿತೀಶಕುಮಾರ ತಾಳ್ಮೆ ಕಳೆದುಕೊಂಡು ರೇಗಿದರು ಎಂದು ವರದಿಯಾಗಿದೆ. ಈ ವೇಳೆ ಡಿಎಂಕೆ ನಾಯಕರಾದ ಎಂ.ಕೆ. ಸ್ಟಾಲಿನ್ ಮತ್ತು ಟಿ.ಆರ್. ಬಾಲು ಅವರೂ ಸಭೆಯಲ್ಲಿ ಇದ್ದರು. ಡಿಎಂಕೆ ಪ್ರತಿನಿಧಿಗಳು ಈ … Continued