ಸರ್ಕಾರಿ ಸೇವೆಯಲ್ಲಿರುವಾಗಲೇ ಎರಡು ಬಾರಿ ತೆಲಂಗಾಣ ಸಿಎಂ ಕೆಸಿಆರ್‌ ಪಾದ ಮುಟ್ಟಿ ನಮಸ್ಕರಿಸಿದ ಆರೋಗ್ಯ ಇಲಾಖೆ ನಿರ್ದೇಶಕ : ವ್ಯಾಪಕ ಟೀಕೆ | ವೀಕ್ಷಿಸಿ

ಹೈದರಾಬಾದ್: ತೆಲಂಗಾಣದಲ್ಲಿ ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಎರಡು ಬಾರಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸುವ ವೀಡಿಯೊ ವೈರಲ್ ಆಗಿದ್ದು, ರಾಜ್ಯದಲ್ಲಿ ಈ ತರಹ ಮಾಡುವ ಮಾಡುವ ಕೆಲವು ಅಧಿಕಾರಿಗಳ “ಪ್ರವೃತ್ತಿ” ಯನ್ನು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಟೀಕಿಸಿವೆ. ಮಂಗಳವಾರ ಎಂಟು ಹೊಸ ವೈದ್ಯಕೀಯ ಕಾಲೇಜುಗಳಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ … Continued

ಖಾತೆಗಳಿಂದ ರವಿಶಂಕರ್ ಪ್ರಸಾದ್, ತರೂರ್ ಲಾಕೌಟ್ ಮಾಡಿ ಮತ್ತೊಂದು ವಿವಾದದಲ್ಲಿ ಸಿಲುಕಿದ ಟ್ವಿಟ್ಟರ್‌:ನಡೆದಿದ್ದು ಹೇಗೆ..?

ನವದೆಹಲಿ: ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಶುಕ್ರವಾರ ಕೇಂದ್ರ ಸಚಿವರು ಮತ್ತು ಸಂಸದರನ್ನು “ಲಾಕ್ ಔಟ್” ಮಾಡಿ ವಿವಾದಕ್ಕೆ ಸಿಲುಕಿದೆ ಮತ್ತು ಅಮೆರಿಕ ಡಿಜಿಟಲ್ ಮಿಲೇನಿಯಮ್ ಕಾಪಿರೈಟ್ ಆಕ್ಟ್ (ಡಿಎಂಸಿಎ) ಉಲ್ಲಂಘನೆಗೆ ಕಾರಣವೆಂದು ಉಲ್ಲೇಖಿಸಿ ಅವರ ಖಾತೆಗಳಿಗೆ ಪ್ರವೇಶವನ್ನು ನಿರಾಕರಿಸಿತು. ಅಮೆರಿಕ ಡಿಜಿಟಲ್ ಮಿಲೇನಿಯಮ್ ಕೃತಿಸ್ವಾಮ್ಯ ಕಾಯ್ದೆಯ ಉಲ್ಲಂಘನೆ” ಎಂಬ ಆರೋಪದ ಮೇಲೆ ಟ್ವಿಟರ್ ತನ್ನ ಖಾತೆಯಿಂದ … Continued