ಕಲ್ಲಿದ್ದಲು ಕೊರತೆ: ದೆಹಲಿ, ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ವಿದ್ಯುತ್ ಕಡಿತ

ನವದೆಹಲಿ: ಥರ್ಮಲ್ ವಿದ್ಯುತ್‌ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಕೊರತೆಯಿಂದಾಗಿ ಭಾರತದ ಹಲವಾರು ರಾಜ್ಯಗಳು ಪದೇಪದೇ ವಿದ್ಯುತ್ ಕಡಿತದಿಂದ ತತ್ತರಿಸುತ್ತಿವೆ. ವಿದ್ಯುತ್ ಕಡಿತದ ಸಮಸ್ಯೆಯನ್ನು ಎದುರಿಸುತ್ತಿರುವ ಪ್ರಮುಖ ರಾಜ್ಯಗಳೆಂದರೆ ದೆಹಲಿ, ಪಂಜಾಬ್ ಮತ್ತು ಉತ್ತರ ಪ್ರದೇಶ. ಮೆಟ್ರೋ ರೈಲುಗಳಿಗೆ ವಿದ್ಯುತ್ ಸರಬರಾಜು, ಆಸ್ಪತ್ರೆಗಳು ದೆಹಲಿಯಲ್ಲಿ ಹಿಟ್ ಆಗಬಹುದು ಮೆಟ್ರೋ ರೈಲುಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ರಾಜಧಾನಿಯ ಪ್ರಮುಖ ಸಂಸ್ಥೆಗಳಿಗೆ … Continued