ಸುರಂಗದ ಹೊರಗಿನ ದೇವಸ್ಥಾನದಲ್ಲಿ ‘ಧನ್ಯವಾದ’ ಹೇಳಬೇಕು”: ಸುರಂಗದಲ್ಲಿ ಸಿಕ್ಕಿಬಿದ್ದ 41 ಕಾರ್ಮಿಕರ ರಕ್ಷಣೆಯ ನಂತರ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್

ಉತ್ತರಾಖಂಡದ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರನ್ನು 17 ದಿನಗಳ ನಿರಂತರ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹೊರತಂದ ನಂತರ ಬುಧವಾರ ಬೆಳಿಗ್ಗೆ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರು “ಧನ್ಯವಾದʼ” ಗಳನ್ನು ಹೇಳಲು ಸುರಂಗದ ಹೊರಗಿನ ತಾತ್ಕಾಲಿಕ ದೇವಾಲಯಕ್ಕೆ ಹೋಗಬೇಕಾಗಿದೆ ಎಂದು ಹೇಳಿದ್ದಾರೆ. ದೀರ್ಘಾವಧಿಯ ಕಾರ್ಯಾಚರಣೆಯ ಸಮಯದಲ್ಲಿ ರಕ್ಷಣಾ ಸ್ಥಳದಲ್ಲಿಯೇ ಇದ್ದ ಡಿಕ್ಸ್, ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಣೆ … Continued

ಉತ್ತರಕಾಶಿ ಸುರಂಗದೊಳಗೆ ಸಿಕ್ಕಿಬಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತಂದಿದ್ದು ಈಗ ನಿಷೇಧವಿರುವ ʼಇಲಿ-ರಂಧ್ರ ಗಣಿಗಾರಿಕೆʼ ವಿಧಾನ…! ಇದು ಹೇಗೆ ಕೆಲಸ ಮಾಡುತ್ತದೆ..?

ದೀರ್ಘಾವಧಿಯ ಕಾರ್ಯಾಚರಣೆಯ ಸಮಯದಲ್ಲಿ ಹೈಟೆಕ್, ಬೇರೆ ದೇಶದಿಂದ ತರಿಸಿದ ಯಂತ್ರಗಳು ಕೆಟ್ಟುಹೋದ ನಂತರ ಉತ್ತರಾಖಂಡದ ಸುರಂಗದೊಳಗೆ ಸಿಕ್ಕಿಬಿದ್ದ 41 ಕಾರ್ಮಿಕರ ನೆರವಿಗೆ ʼಅಸುರಕ್ಷಿತʼ ಎಂಬ ಕಾರಣಕ್ಕಾಗಿ ನಿಷೇಧಿಸಲಾದ ಸಾಂಪ್ರದಾಯಿಕ ಗಣಿಗಾರಿಕೆ ಅಭ್ಯಾಸವೇ ನೆರವಿಗೆ ಬಂದಿದೆ…! ಸವಾಲಿನ ಕಾರ್ಯಾಚರಣೆಯ ಕೊನೆಯ ಹಂತದಲ್ಲಿ 25 ಟನ್ ಅಗರ್ ಯಂತ್ರ ವಿಫಲವಾದ ನಂತರ ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸಲು ಇಲಿ-ರಂಧ್ರ ಗಣಿಗಾರಿಕೆ … Continued