ವಿವಾದಾತ್ಮಕ ಆಧ್ಯಾತ್ಮಿಕ ಗುರು ನಿತ್ಯಾನಂದ-‘ಕೈಲಾಸ’ ಕುರಿತ ಪ್ರಶ್ನೆಗಳಿಗೆ ʼಚಾಟ್‌ಜಿಪಿಟಿʼ ಕೊಟ್ಟ ಕುತೂಹಲಕಾರಿ ಉತ್ತರಗಳು ಇಲ್ಲಿವೆ…

‘ಕೈಲಾಸ’ ಎಂಬ ಹೆಸರಿನ ದೇಶ ಸ್ಥಾಪಿಸುವುದಾಗಿ ಘೋಷಿಸುವ ಮೂಲಕ ವಿಶ್ವದಾದ್ಯಂತ ಸುದ್ದಿಯ ಅಲೆಗಳನ್ನು ಸೃಷ್ಟಿಸಿದ ವಿವಾದಾತ್ಮಕ ದೇವಮಾನವ ನಿತ್ಯಾನಂದನ ಕೆಲವು ಪ್ರತಿನಿಧಿಗಳು ಇತ್ತೀಚಿಗೆ ವಿಶ್ವಸಂಸ್ಥೆ ಸಭೆಯೊಂದರಲ್ಲಿ ಭಾಗವಹಿಸಿದ ನಂತರ ಆತ ಮತ್ತೆ ಸುದ್ದಿಯಲ್ಲಿದ್ದಾನೆ ಮತ್ತು ಅದರ ವೀಡಿಯೊ ವೈರಲ್ ಆಗಿದೆ. ನಿತ್ಯಾನಂದ ಅತ್ಯಾಚಾರದ ಆರೋಪ ಸೇರಿದಂತೆ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಆದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಭಾರತದಿಂದ … Continued