ಬಿಜೆಪಿ ರಾಷ್ಟ್ರೀಯ ನಾಯಕತ್ವವು ಕಾಂಗ್ರೆಸ್‌ನಿಂದ ಬಂದ ಹಿಮಾಂತ ಬಿಸ್ವಾ ಶರ್ಮಾ ಅವರನ್ನು ಅಸ್ಸಾಂ ಸಿಎಂ ಮಾಡಿದ್ದು ಯಾಕೆ?

ರಘುಪತಿ ಯಾಜಿ ದಶಕಗಳ ಸುದೀರ್ಘ ಹೋರಾಟದ ನಂತರ, ಈಶಾನ್ಯದಲ್ಲಿ ಬಿಜೆಪಿಯ ನಾಯಕ ಹಿಮಾಂತ ಬಿಸ್ವಾ ಶರ್ಮಾ ಅಂತಿಮವಾಗಿ ಮುಖ್ಯಮಂತ್ರಿ ಕುರ್ಚಿಗೆ ಏರಿದ್ದಾರೆ. ಅವರ ಮುಂದಿನ ಹಾದಿಯು ಸವಾಲುಗಳಿಂದ ಕೂಡಿದೆ. ಯಾಕೆಂದರೆ ಅವರ ಮೇಲೆ ರಾಷ್ಟ್ರನಾಯಕರ ನಿರೀಕ್ಷೆಹೆಚ್ಚಾಗಿದೆ. ಯಾಕೆಂದರೆ ಅವರ ಮೇಲೆ ಅಸ್ಸಾಂ ಅಷ್ಟೇ ಅಲ್ಲ, ಸಂಪೂರ್ಣ ಉತ್ತರಾಂಚಲ (ನಾರ್ಥ್‌ ಈಸ್ಟ್‌) ರಾಜ್ಯಗಳಲ್ಲಿ ಬಿಜೆಪಿ ಬೆಳೆಸುವ ಜವಾಬ್ದಾರಿಯೂ … Continued