ನಿಮಿಷಾ ಪ್ರಿಯಾಗೆ ಕ್ಷಮಾದಾನ ಇಲ್ಲ: ಯೆಮನ್ನಲ್ಲಿ ಕೇರಳದ ನರ್ಸ್ನಿಂದ ಹತ್ಯೆಗೀಡಾದ ವ್ಯಕ್ತಿಯ ಸಹೋದರ
ನವದೆಹಲಿ: 2017 ರಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವಳಿಂದ ಕೊಲೆಯಾದ ತಲಾಲ್ ಅಬ್ದೋ ಮೆಹದಿ ಸಹೋದರ ಅಬ್ದೆಲ್ಫತ್ತಾ ಮೆಹದಿ ಹಾಗೂ ಅವರ ಕುಟುಂಬದವರು ಯಾವುದೇ ಕ್ಷಮಾದಾನ ಅಥವಾ ಪರಿಹಾರದ ಪ್ರಸ್ತಾಪವನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜುಲೈ 14 ರಂದು ಬಿಬಿಸಿ ಅರೇಬಿಕ್ಗೆ ನೀಡಿದ ಸಂದರ್ಶನದಲ್ಲಿ, ಮೆಹದಿ ಕುಟುಂಬದ ‘ಕಿಸಾಸ್’ – ಷರಿಯಾ ಕಾನೂನಿನ ಪ್ರಕಾರ … Continued