ಪ್ರೇಯಸಿ-ಸಹಚರನಿಗೆ ಚಾಕುವಿನಿಂದ ಇರಿದ ಪ್ರೇಮಿ

ಮಡಿಕೇರಿ: ಕೊಡಗು ಸಮೀಪದ ಕುಶಾಲನಗರದ ಜನಪ್ರಿಯ ಪ್ರವಾಸಿ ತಾಣ ನಿಸರ್ಗಧಾಮದಲ್ಲಿ ತ್ರಿಕೋನ ಪ್ರೇಮ ರಕ್ತಪಾತದಲ್ಲಿ ಅಂತ್ಯವಾಗಿದೆ. ಕೊಪ್ಪ ಗ್ರಾಮದ ವಿಜಯಕುಮಾr (22) ಎಂಬಾತ ತನ್ನ ಗೆಳತಿ ಮತ್ತು ಆಕೆಯ ಸಹಚರನಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಮೂಲಗಳು ತಿಳಿಸಿವೆ. ಕುಶಾಲನಗರದ ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ ವಿಜಯಕುಮಾರ್, ಮಾದಪಟ್ಟಣದ ಕಾಲೇಜು ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದು, … Continued