ಪಶ್ಚಿಮ ಘಟ್ಟದ ರಮಣೀಯ ದೃಶ್ಯ ವೀಕ್ಷಣೆಗೆ ಬೆಂಗಳೂರು – ಮಂಗಳೂರು ನಡುವೆ ಗಾಜಿನ ಹೊದಿಕೆಯ ವಿಸ್ಟಾಡೋಮ್ ರೈಲು ಆರಂಭ

ಮಂಗಳೂರು: ರೈಲ್ವೇ ಇಲಾಖೆಯ ವಿನೂತನ ವಿಸ್ಡಾಡೋಮ್ ಕೋಚ್ ಗೆ ಕರ್ನಾಟಕದಲ್ಲಿ ಇಂದು (ಭಾನುವಾರ) ಚಾಲನೆ ನೀಡಲಾಗಿದೆ. ರಾಜ್ಯದ ಪ್ರವಾಸೋದ್ಯಮಕ್ಕೆ ಇನ್ನಷ್ಟು ವೇಗಕೊಡುವ ನಿಟ್ಟಿನಲ್ಲಿ ಮಂಗಳೂರು ಹಾಗೂ ಬೆಂಗಳೂರಿನ ನಡುವೆ ಹಗಲಿನಲ್ಲಿ ವಿಸ್ಡಾಡೋಮ್ ಕೋಚ್ ಸಂಚಾರ ಮಾಡಲಿದೆ. ಪಶ್ಚಿಮ ಘಟ್ಟದ ಪ್ರಕೃತಿಯ ರಮಣೀಯ ದೃಶ್ಯಗಳನ್ನು ವೀಕ್ಷಿಸಲು ಅನುಕೂಲವುಳ್ಳ ವಿಸ್ಟಾಡೋಮ್ ರೈಲಿನ ಸಂಚಾರಕ್ಕೆ ಭಾನುವಾರ ಬೆಳಿಗ್ಗೆ 9 ಗಂಟೆಗೆ … Continued

ಕರ್ನಾಟಕದ 19ನೇ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಪ್ರಮಾಣವಚನ

ಬೆಂಗಳೂರು: ತಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕದ ನೂತನ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು ಅವರು ರಾಜ್ಯದ 19ನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಅವರು ತಾವರ್ ಚಂದ್ ಗೆಹ್ಲೋಟ್‌ಗೆ ಪ್ರಮಾಣವಚನ ಬೋಧಿಸಿದ್ದಾರೆ. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮಿತ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ,ಎಸ್, ಯಡಿಯೂರಪ್ಪ, … Continued

ನಿವಾಸಿ ಕುಂದುಕೊರತೆ ಅಧಿಕಾರಿ ನೇಮಕ, ಭಾರತ ಪಾರದರ್ಶಕತೆ ವರದಿ‌ ಬಿಡುಗಡೆ ಮಾಡಿದ ಟ್ವಿಟ್ಟರ್‌

ಟ್ವಿಟ್ಟರ್‌ ವಿನಯ್ ಪ್ರಕಾಶ್ ಅವರನ್ನು ತನ್ನ ನಿವಾಸಿ ಕುಂದುಕೊರತೆ ಅಧಿಕಾರಿಯಾಗಿ ನೇಮಕ ಮಾಡಿದೆ ಮತ್ತು ಮೇ 26, 2021ರಿಂದ ಜೂನ್ 25, 2021 ರ ವರೆಗಿನ ಭಾರತ ಪಾರದರ್ಶಕತೆ ವರದಿ ಬಿಡುಗಡೆ ಮಾಡಿದೆ ಎಂದು ಟ್ವಿಟರ್ ಭಾನುವಾರ ತಿಳಿಸಿದೆ. ಭಾರತದ ಹೊಸ ಐಟಿ ನಿಯಮಗಳ ಅಡಿಯಲ್ಲಿ ಪಾರದರ್ಶಕತೆ ವರದಿ ಪ್ರಕಟಿಸುವುದು ಮತ್ತು ಕುಂದುಕೊರತೆ ಅಧಿಕಾರಿಗಳನ್ನು ನೇಮಿಸುವುದು … Continued

ಭಾರತದಲ್ಲಿ ಒಂದೇ ದಿನ 895 ಕೋವಿಡ್‌-19 ಸಾವುಗಳು..

ನವದೆಹಲಿ: ಭಾರತವು ಒಂದು ದಿನದಲ್ಲಿ 41,506 ಹೊಸ ಕೊರೊನಾ ಸೋಂಕು ದಾಖಲಿಸಿದೆ. ಇದು ಭಾರತದ ಒಟ್ಟು ಕೋವಿಡ್‌-19 ಪ್ರಕರಣಗಳು 3,08,37,222 ಕ್ಕೆ ಏರಿದೆ. ಇದೇ ವೇಳೆ ಸಕ್ರಿಯ ಪ್ರಕರಣಗಳು 4,54,118 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಭಾನುವಾರ ನವೀಕರಿಸಿದೆ. 895 ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 4,08,040 ಕ್ಕೆ ಏರಿದೆ. … Continued

ಹಿಂದುತ್ವ ಜೀವನ ವಿಧಾನ, ಹೆಚ್ಚಿನ ಧರ್ಮಗಳ ಅನುಯಾಯಿಗಳು ಹಿಂದೂಗಳ ವಂಶಸ್ಥರು: ಅಸ್ಸಾಂ ಸಿಎಂ, ಲವ್‌ ಜಿಹಾದ್‌ ಕಾನೂನಿಗೆ ಬೆಂಬಲ

ಗುವಾಹಟಿ: ಹಿಂದುತ್ವವು ಒಂದು ಜೀವನ ವಿಧಾನ ಎಂದು ಪ್ರತಿಪಾದಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಭಾರತದಲ್ಲಿ ಹೆಚ್ಚಿನ ಧರ್ಮಗಳನ್ನು ಅನುಸರಿಸುವವರು ಹಿಂದೂಗಳ ವಂಶಸ್ಥರು ಎಂದು ಹೇಳಿದ್ದಾರೆ. ಹಿಂದುತ್ವವು ಒಂದು ಜೀವನ ವಿಧಾನವಾಗಿದೆ. ನಾನು ಅಥವಾ ಯಾರಾದರೂ ಅದನ್ನು ಹೇಗೆ ತಡೆಯಬಹುದು? ಇದು ಯುಗಯುಗದಲ್ಲಿ ಹರಿಯುತ್ತಿದೆ. ಬಹುತೇಕ ಎಲ್ಲರೂ ಹಿಂದೂಗಳ ವಂಶಸ್ಥರು. ಒಬ್ಬ ಕ್ರಿಶ್ಚಿಯನ್ ಅಥವಾ … Continued

ಕೋವಿಡ್‌-19ರ ಡೆಲ್ಟಾ-ಡೆಲ್ಟಾ ಪ್ಲಸ್-ಕಪ್ಪಾ -ಲ್ಯಾಂಬ್ಡಾ ರೂಪಾಂತರಗಳ ತುಲನಾತ್ಮಕ ವಿವರಣೆ ಇಲ್ಲಿದೆ

ಕೋವಿಡ್‌-19 ಸಾಂಕ್ರಾಮಿಕದ ಕ್ರೂರ ಎರಡನೇ ಅಲೆಯ ನಂತರ, ಕೇವಲ ಡೆಲ್ಟಾ ರೂಪಾಂತರವಲ್ಲ, ಆದರೆ ಡೆಲ್ಟಾ ಪ್ಲಸ್, ಲ್ಯಾಂಬ್ಡಾ ಮತ್ತು ಇತರ ಕೆಲವು ರೂಪಾಂತರಗಳು ಭಾರತದಲ್ಲಿ ಕಳವಳಕ್ಕೆ ಕಾರಣವಾಗಿದೆ. ಕೋವಿಡ್‌-19 ರ ಕಡಿಮೆ-ಪ್ರಮುಖ ಕಪ್ಪಾ ರೂಪಾಂತರದ ಉತ್ತರ ಪ್ರದೇಶ ರಾಜ್ಯದಿಂದ ಹೊರಹೊಮ್ಮಿದೆ. ವೈರಸ್ಸುಗಳು ಸಾರ್ವಕಾಲಿಕವಾಗಿ ರೂಪಾಂತರಗೊಳ್ಳುತ್ತವೆ, ವಿಭಿನ್ನ ಆವೃತ್ತಿಗಳು ಅಥವಾ ರೂಪಾಂತರಗಳನ್ನು ಉತ್ಪಾದಿಸುತ್ತವೆ. ಈ ರೂಪಾಂತರಗಳಲ್ಲಿ ಹೆಚ್ಚಿನವು … Continued