ಶೀಲ ಶಂಕಿಸಿ ಪತ್ನಿಯ ರುಂಡ-ಮುಂಡ ಬೇರ್ಪಡಿಸಿದ ಪತಿ…!

ಮೈಸೂರು : ಪತ್ನಿಯ ಶೀಲ ಶಂಕಿಸಿ ಪತಿ ಮಹಾಶಯ ಪತ್ನಿಯ ರುಂಡಮುಂಡ ಬೇರೆಯಾಗುವಂತೆ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಚೆಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುಟ್ಟಮ್ಮ(40) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಪರಾರಿಯಾಗಿರುವ ಆರೋಪಿ ಪತಿ ದೇವರಾಜ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮೊದಲ ಹೆಂಡತಿಯನ್ನೂ ಸಹ ಕೊಲೆ ಮಾಡಲು ಯತ್ನಿಸಿ … Continued

G-7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಬಳಿಗೆ ನಡೆದುಬಂದ ಅಮೆರಿಕ ಅಧಕ್ಷ ಬೈಡನ್‌, ತದನಂತರ….| ವೀಕ್ಷಿಸಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜಿ 7 ಶೃಂಗಸಭೆಯಲ್ಲಿ ಇತರ ನಾಯಕರ ಜೊತೆ ಸಮೂಹ ಫೋಟೋ ತೆಗೆದುಕೊಳ್ಳಲು ಸಿದ್ಧವಾಗುತ್ತಿದ್ದಂತೆಯೇ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಭಾರತದ ಪ್ರಧಾನಿ ಬಳಿಗೇ ತೆರಳಿ, ಅವರ ಭುಜಗಳನ್ನು ತಟ್ಟಿದರು, ಮತ್ತು ಕ್ಯಾಮೆರಾಗಳು ಇಬ್ಬರ ನಡುವೆ ವ್ಯಕ್ತವಾದ ಕ್ಷಣವನ್ನು ಸೆರೆಹಿಡಿದವು. ನಾಯಕರು ಪರಸ್ಪರ ಶುಭಾಶಯ ಕೋರಿದರು. ಕೆನಡಾದ ಪ್ರಧಾನಿ ಜಸ್ಟಿನ್ … Continued

ವೀಡಿಯೊ : ವಿಷಕಾರಿ ಅನಿಲ ಸೋರಿಕೆಯಿಂದ 12 ಮಂದಿ ಸಾವು, 250 ಕ್ಕೂ ಹೆಚ್ಚು ಜನರು ಅಸ್ವಸ್ಥ

ಅಮ್ಮಾನ್‌ (ಜೋರ್ಡಾನ್)‌: ಜೋರ್ಡಾನ್‌ನಲ್ಲಿ ವಿಷಕಾರಿ ಅನಿಲ ಸೋರಿಕೆಯಿಂದ 12 ಮಂದಿಸಾವಿಗೀಡಾಗಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಕಂಟೇನರ್ ಅನ್ನು ಹಡಗಿಗೆ ತುಂಬುವಾಗ ಕಬ್ಬಿಣದ ಹಗ್ಗ ತುಂಡಾಗಿ ಈ ದುರ್ಘಟನೆ ಸಂಭವಿಸಿದೆ. ಸೋಮವಾರ ಜೋರ್ಡಾನ್‌ನ ಅಕಾಬಾ ಬಂದರಿನಲ್ಲಿ ಕ್ಲೋರಿನ್ ಟ್ಯಾಂಕ್‌ಗಳನ್ನು ಹಡಗಿನಲ್ಲಿ ಲೋಡ್ ಮಾಡುವ ಕ್ರೇನ್ನಿಂದ ಕಂಟೇನರ್‌ ಒಂದು ಕೆಳಗಿ ಬಿದ್ದಿದೆ. ಇದು ವಿಷಕಾರಿ ಹಳದಿ ಹೊಗೆಯ ದೊಡ್ಡ … Continued