ಮೈಸೂರು : ಆನೆ ಚಿಕಿತ್ಸೆಗೆ ವಿಶಿಷ್ಟ ಪಾದರಕ್ಷೆ ; ಪ್ರಯತ್ನ ಯಶಸ್ವಿ
ಮೈಸೂರು : ಆನೆಯ ಕಾಲಿನ ಚಿಕಿತ್ಸೆಗಾಗಿ ಪಶು ವೈದ್ಯರೊಬ್ಬರು ಅಳವಡಿಸಿಕೊಂಡಿರುವ ವಿಭಿನ್ನವಾದ ಕ್ರಮವು ಮೆಚ್ಚುಗೆಗೆ ಪಾತ್ರವಾಗಿದೆ. ಗಾಯಗೊಂಡ ಆನೆಗೆ ಚಿಕಿತ್ಸೆ ನೀಡಲೆಂದು ಅವರು ಪಾದರಕ್ಷೆ ತಯಾರಿಸಿದ್ದಾರೆ. ಹುಣಸೂರು ತಾಲೂಕಿನ ದೊಡ್ಡ ಹರವೆ ಆನೆ ಕ್ಯಾಂಪ್ನಲ್ಲಿರುವ 60 ವರ್ಷದ ಕುಮಾರಿ ಆನೆಯ ಕಾಲಿಗೆ ಗಾಯವಾಗಿತ್ತು. ಕುಮಾರಿ ಆನೆಯನ್ನು 2015ರಲ್ಲಿ ಕೇರಳ ಮೂಲದ ಸರ್ಕಸ್ ಕಂಪನಿಯಿಂದ ರಕ್ಷಣೆ ಮಾಡಿ … Continued