ವಸತಿ ಸಮುಚ್ಚಯಗಳ ದಾಟುವಾಗ ಸ್ವಯಂ ಬ್ಲರ್‌ ಆಗುವ ಸಿಂಗಾಪುರ ರೈಲಿನ ಕಿಟಕಿಗಳು :ಇಂಟರ್ನೆಟ್‌ನಲ್ಲಿ ಸಂಚಲನ | ವೀಕ್ಷಿಸಿ

ಸಿಂಗಾಪುರ ರೈಲು ವಸತಿ ಬ್ಲಾಕ್‌ಗಳ ಮೂಲಕ ಹಾದುಹೋಗುವಾಗ ಸ್ವಯಂಚಾಲಿತವಾಗಿ ಕಿಟಿಕಿಗಳ ಗ್ಲಾಸ್‌ ಅನ್ನು ಬ್ಲರ್‌ ಆಗಿಸುತ್ತವೆ. ವಸತಿ ಕಟ್ಟಡದ ಬಳಿ ಹಾದುಹೋಗುವಾಗ ಸ್ವಯಂಚಾಲಿತವಾಗಿ ಕಿಟಕಿಗಳು ಹೊರಗಡೆ ಏನೂ ಕಾಣದಂತೆ ಬ್ಲರ್‌ ಆಗಿಸುವ ರೈಲಿನ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿದೆ. ಸಿಂಗಾಪುರ್ ರೈಲುಗಳ (SGTrains) ಅಧಿಕೃತ ವೆಬ್‌ಸೈಟ್ ಪ್ರಕಾರ ಈ ಫ್ಯೂಚರಿಸ್ಟಿಕ್-ರೈಲನ್ನು ದೇಶದ ಮೊದಲ … Continued

ನೇಪಾಳದ ಪೋಖರಾದಲ್ಲಿ 5 ಭಾರತೀಯರು ಸೇರಿ 72 ಜನರಿದ್ದ ವಿಮಾನ ಪತನ: 68 ಜನರು ಸಾವು

ನವದೆಹಲಿ:ನವದೆಹಲಿ: ಕಠ್ಮಂಡುವಿನಿಂದ ಸುಮಾರು 72 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ನೇಪಾಳದ ಪೊಖರಾದಲ್ಲಿ ಇಂದು, ಭಾನುವಾರ ಬೆಳಿಗ್ಗೆ ಪತನಗೊಂಡಿದೆ ಎಂದು ಯೇತಿ ಏರ್‌ಲೈನ್ಸ್ ತಿಳಿಸಿದೆ. ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಸುಮಾರು 72 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಇಂದು, ಭಾನುವಾರ ಬೆಳಿಗ್ಗೆ ಪೋಖರಾದಲ್ಲಿ ಪತನಗೊಂಡ ನಂತರ ಕನಿಷ್ಠ 68 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ … Continued

ಶಿರಸಿಯಲ್ಲಿ ಕರ್ನಾಟಕದ ಮೊದಲ ಪರಿಸರ ವಿಶ್ವವಿದ್ಯಾಲಯ ಸ್ಥಾಪನೆ: ಸಿಎಂ ಬೊಮ್ಮಾಯಿ ಘೋಷಣೆ

ಶಿರಸಿ: ಕರ್ನಾಟಕದ ಮೊದಲ ಪರಿಸರ ವಿಶ್ವವಿದ್ಯಾಲಯವನ್ನು ಶಿರಸಿಯಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಶಿರಸಿಗೆ ಭಾನುವಾರ ಭೇಟಿ ನೀಡಿದ ವೇಳೆ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಬಜೆಟ್‌ನಲ್ಲಿ ಇದಕ್ಕಾಗಿ ಅನುದಾನ ಮೀಸಲಿಡಲಾಗುವುದು. ಈಗಾಗಲೇ ತೋಟಗಾರಿಕೆ, ಅರಣ್ಯ ಕಾಲೇಜು ಶಿರಸಿಯಲ್ಲಿದೆ. ಇವುಗಳನ್ನು ವಿಲೀನಗೊಳಿಸಿ … Continued

ಕೊನೆಗೂ ಕೊರೊನಾ ವೈರಸ್ ಸಾವುಗಳ ಬಗ್ಗೆ ಬಾಯ್ಬಿಟ್ಟ ಚೀನಾ : ಒಂದು ತಿಂಗಳಲ್ಲಿ 60000 ಜನರು ಸಾವು

ಡಿಸೆಂಬರ್ 8 ಮತ್ತು ಜನವರಿ 12 ರ ನಡುವೆ ಸುಮಾರು 60,000 ಕೋವಿಡ್-ಸಂಬಂಧಿತ ಸಾವುಗಳನ್ನು ದಾಖಲಿಸಲಾಗಿದೆ ಎಂದು ಚೀನಾ ಹೇಳಿದೆ. ಕಳೆದ ತಿಂಗಳು ಶೂನ್ಯ-ಕೋವಿಡ್ ನೀತಿಯಿಂದ ಹಠಾತ್ ನಿರ್ಗಮನದ ಮಾಡಿದ ನಂತರ ಚೀನಾ ಇದೇ ಮೊದಲ ಬಾರಿಗೆ ಸಾವಿನ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಕೋವಿಡ್ ಸೋಂಕಿನಿಂದ ಉಂಟಾದ ಉಸಿರಾಟದ ವೈಫಲ್ಯದ ಪರಿಣಾಮವಾಗಿ ಚೀನಾ 5,503 ಸಾವುಗಳನ್ನು … Continued

ಬೆಳಗಾವಿ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊಲೆ ಬೆದರಿಕೆ ಕರೆ : ನಾಗ್ಪುರ ಪೊಲೀಸರು

ನಾಗ್ಪುರ : ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಬಂದ ಬೆದರಿಕೆ ಕರೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ನಾಗ್ಪುರ ಪೊಲೀಸರು ಶನಿವಾರ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದವನನ್ನು ಪತ್ತೆ ಮಾಡಿದ್ದಾರೆ. ಕರೆ ಮಾಡಿದನನ್ನು ಜೈಲಿನಲ್ಲಿರುವ ದರೋಡೆಕೋರ ಜಯೇಶ್ ಕಾಂತ ಎಂದು ಗುರುತಿಸಲಾಗಿದ್ದು, ಈತ ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದಾನೆ. ಜೈಲಿನೊಳಗಿಂದ ಕೇಂದ್ರ ಸಚಿವ … Continued

ತಮಿಳುನಾಡು ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ : ಡಿಎಂಕೆ ನಾಯಕ ಪಕ್ಷದಿಂದ ಅಮಾನತು

ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ಡಿಎಂಕೆ ನಾಯಕ ಶಿವಾಜಿ ಕೃಷ್ಣಮೂರ್ತಿ ವಿರುದ್ಧ ದೂರು ದಾಖಲಾಗಿದೆ. ಹಾಗೂ ಇದರ ಬೆನ್ನಲ್ಲೇ ಪಕ್ಷದ ಚಟುವಟಿಕೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಡಿಎಂಕೆಯಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಡಿಎಂಕೆ ವಕ್ತಾರ ಶಿವಾಜಿ ಕೃಷ್ಣಮೂರ್ತಿ ಅವರು ರಾಜ್ಯಪಾಲ ರವಿ ವಿರುದ್ಧ ಶುಕ್ರವಾರ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ರಾಜ್ಯಪಾಲರು ತಮ್ಮ … Continued