ಚಿತ್ರದುರ್ಗ: ಲಾರಿ-ಬಸ್‌ ಡಿಕ್ಕಿ, ಬಾಲಕ ಸೇರಿ 5 ಮಂದಿ ಸಾವು

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಐವರು ಮೃತಪಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಬೆಂಗಳೂರು ಮೂಲದ ಪಾರ್ವತಮ್ಮ (45), ರಾಯಚೂರು ರಾಯಚೂರು ಜಿಲ್ಲೆ ಮಸ್ಕಿ ಮೂಲದ ರಮೇಶ(40), ರಾಯಚೂರಿನ ಮಾಬಮ್ಮ(35) ಎಂದು ಗುರುತಿಸಲಾಗಿದೆ. … Continued

ಬೆಲ್ಟ್ & ರೋಡ್ ಉಪಕ್ರಮದಿಂದ ನಿರ್ಗಮಿಸುವ ಬಗ್ಗೆ ಚೀನಾಕ್ಕೆ ಸೂಚ್ಯವಾಗಿ ತಿಳಿಸಿದ ಇಟಲಿ : ವರದಿ

ನವದೆಹಲಿ: ಭಾರತದಲ್ಲಿ ನಡೆದ ಜಿ 20 ಶೃಂಗಸಭೆಯ ಸಂದರ್ಭದಲ್ಲಿ ನಡೆದ ಖಾಸಗಿ ಸಭೆಯಲ್ಲಿ, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೇತೃತ್ವದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್‌ನಿಂದ ಹಿಂದೆ ಸರಿಯುವ ಇಟಲಿಯ ಯೋಜನೆಗಳ ಬಗ್ಗೆ ಚೀನಾದ ಪ್ರಧಾನಿ ಲಿ ಕಿಯಾಂಗ್‌ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಹೂಡಿಕೆ ಒಪ್ಪಂದವು ಅಮೆರಿಕದೊಂದಿಗೆ ಇಟಲಿಯ … Continued

ಕೆನಡಾದ ಪ್ರಧಾನಿ ತೆರಳುವ ವಿಮಾನದಲ್ಲಿ ತಾಂತ್ರಿಕ ದೋಷ : ಭಾರತದಲ್ಲೇ ಉಳಿದ ಜಸ್ಟಿನ್ ಟ್ರುಡೊ

ನವದೆಹಲಿ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ವಿಮಾನವು ಭಾನುವಾರ ದೆಹಲಿಯಿಂದ ಹೊರಡುವಾಗ ತಾಂತ್ರಿಕ ದೋಷವ ಕಾಣಿಸಿಕೊಂಡಿದೆ. ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಬಂದಿರುವ ಕೆನಡಾದ ನಿಯೋಗವು ವಿಮಾನದ ತಾಂತ್ರಿಕ ದೋಷವನ್ನು ಎಂಜಿನಿಯರಿಂಗ್ ತಂಡವು ಸರಿಪಡಿಸುವವರೆಗೆ ಭಾರತದಲ್ಲಿಯೇ ಇರಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ” ಕೆನಡಾದ ಪ್ರಧಾನಿ ಟ್ರುಡೊ ಮತ್ತು ಅವರ ಸಂಪೂರ್ಣ … Continued