ಶಿಕ್ಷಕ ಸಮುದಾಯದ ಧ್ವನಿ ಹೊರಟ್ಟಿಗೆ ಈಗ ಸಭಾಪತಿ ಗೌರವ
ನಿಸ್ವಾರ್ಥ ಸೇವೆಯಿಂದ ಜನಮೆಚ್ಚಿನ ನಾಯಕರಾಗಿರುವ ರಾಜಕಾರಣಿಗಳಲ್ಲಿ ಸಂಖ್ಯೆ ತುಂಬ ಕಡಿಮೆ. ಅಂತಹ ಮಹಾನ್ ಮುತ್ಸದ್ದಿಗಳಲ್ಲಿ ವಿಧಾನ ಪರಿಷತ್ತಿನ ನೂತನ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ಒಬ್ಬರು. ಕುದುರೆ ವ್ಯಾಪಾರದಿಂದ, ಕಲುಷಿತ ಸಾಗರವಾಗಿರುವ ಇಂದಿನ ಆಯಾರಾಂ-ಗಯಾರಾಂ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದಿನಿಂದಲೂ ಪಕ್ಷ ನಿಷ್ಠೆ ಹೊಂದಿ, ಜನಾನುರಾಗಿಯಾಗಿ ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಿದ ಕೆಲವು ರಾಜಕಾರಣಿಗಳಲ್ಲಿ ಬಸವರಾಜ ಹೊರಟ್ಟಿ ಪ್ರಮುಖರಾಗಿದ್ದಾರೆ. … Continued