ಉದ್ಧವ್ ಠಾಕ್ರೆ ಶಿವಸೇನೆಗೆ ದೊಡ್ಡ ಆಘಾತ: ಸಿಎಂ ಶಿಂಧೆ ಪಕ್ಷ ಸೇರಲಿರುವ ಆದಿತ್ಯ ಠಾಕ್ರೆ ಆಪ್ತ ಸಹಾಯಕ

ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ(ಯುಬಿಟಿ)ಗೆ ಮತ್ತೊಂದು ಹಿನ್ನಡೆಯಾಗಿದ್ದು, ಆದಿತ್ಯ ಠಾಕ್ರೆ ಅವರ ಆಪ್ತ ಸಹಾಯಕ ಭಾನುವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಲಿದ್ದಾರೆ. ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಭ್ರಷ್ಟಾಚಾರದ ವಿರುದ್ಧ ಆದಿತ್ಯ ಠಾಕ್ರೆ ಪ್ರತಿಭಟನಾ ಮೆರವಣಿಗೆ ಮುನ್ನಡೆಸುತ್ತಿರುವ ಅದೇ ದಿನ ಕನಾಲ್ ಅವರು ಪಕ್ಷವನ್ನು ಬದಲಾಯಿಸಲಿದ್ದಾರೆ. ಆದಿತ್ಯ ಠಾಕ್ರೆ ನೇತೃತ್ವದ ಶಿವಸೇನೆಯ … Continued

ಮೊದಲನೇ ಸಲ ಹಾವು ಕಚ್ಚಿದ ಮೇಲೆ ಚಿಕಿತ್ಸೆ ಪಡೆದು ಬಂದ ನಂತರ ಪ್ರಾಣತೆಗೆದ ಮಾರನೇ ದಿನ ಕಚ್ಚಿದ ಹಾವು…!

ಜೋಧಪುರ : ರಾಜಸ್ಥಾನದ 44 ವರ್ಷದ ಜಸಾಬ್ ಖಾನ್ ಎಂಬಾತನಿಗೆ ಹಾವು ಕಚ್ಚಿದ್ದು, ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ ಮಾರನೇ ದಿನವೇ ಮತ್ತೊಮ್ಮೆ ಹಾವು ಕಚ್ಚಿದ ನಂತರ ಮೃತಪಟ್ಟ ಘಟನೆ ವರದಿಯಾಗಿದೆ. ಜಸಾಬ್ ಖಾನ್ ಜೋಧ್‌ಪುರ ಜಿಲ್ಲೆಯ ಮೆಹ್ರಾನ್‌ಗಢ ಗ್ರಾಮದ ನಿವಾಸಿಯಾಗಿದ್ದು, ಆತನಿಗೆ ಎರಡೂ ಬಾಯೂ ‘ಬಂಡಿ’ ಎಂದು ಕರೆಯಲ್ಪಡುವ … Continued

2024ರ ಚುನಾವಣೆಗೆ ಬಿಜೆಪಿ ಕಾರ್ಯತಂತ್ರ : 3 ವಲಯಗಳು, ಮೂರು ಪ್ರತ್ಯೇಕ ಸಭೆಗಳು 

ನವದೆಹಲಿ : ಲೋಕಸಭೆ ಚುನಾವಣೆಯ ಸಿದ್ಧತೆಗಳನ್ನು ಬಿಜೆಪಿ ಶೀಘ್ರದಲ್ಲೇ ತಳಮಟ್ಟದ ವರೆಗೆ ಒಯ್ಯಲಿದ್ದು, ಇದಕ್ಕಾಗಿ 543 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆ ಅನುಕೂಲಕ್ಕಾಗಿ ಮೂರು ವಲಯಗಳನ್ನಾಗಿ ವಿಂಗಡಿಸಿ ಸಿದ್ಧತೆ ನಡೆಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಉತ್ತರ, ದಕ್ಷಿಣ ಮತ್ತು ಪೂರ್ವ ವಲಯಗಳನ್ನು ಗುರುತಿಸಲಾಗಿದ್ದು, ಈ ಪ್ರದೇಶಗಳ ಪ್ರತ್ಯೇಕ ಸಭೆಗಳು ಜುಲೈ 6, 7 ಮತ್ತು … Continued

ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕೆಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಹೆಚ್ಚಿಸಿದ ಸರ್ಕಾರ

ನವದೆಹಲಿ: ಜುಲೈನಿಂದ ಸೆಪ್ಟೆಂಬರ್‌ ವರೆಗಿನ ಅವಧಿಗೆ ಆಯ್ದ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳಲ್ಲಿ ಅಲ್ಪ ಪ್ರಮಾಣದ ಹೆಚ್ಚಳವನ್ನು ಸರ್ಕಾರ ಶುಕ್ರವಾರ ಪ್ರಕಟಿಸಿದೆ. ವಿವಿಧ ಯೋಜನೆಗಳಲ್ಲಿ ದರ ಹೆಚ್ಚಳವು 10 ರಿಂದ 30 ಬೇಸಿಸ್ ಪಾಯಿಂಟ್‌ಗಳ ವರೆಗೆ (bps) ಇದೆ. ಪರಿಷ್ಕೃತ ದರಗಳ ಅಡಿಯಲ್ಲಿ, 1-ವರ್ಷ ಮತ್ತು 2-ವರ್ಷದ ಸಮಯ ಠೇವಣಿ ಯೋಜನೆ( recurring deposit … Continued

ನಿರಾತಂಕವಾಗಿ ನಡೆದು ಬಂದು ತನ್ನ ಹಸುವನ್ನು ಸಿಂಹಿಣಿಯ ಬಲವಾದ ಹಿಡಿತದಿಂದ ಪಾರು ಮಾಡಿದ ರೈತ | ವೀಕ್ಷಿಸಿ

ಗುಜರಾತ್‌ನಲ್ಲಿ ಸಿಂಹಿಣಿ ದಾಳಿಯಿಂದ  ಹೆದರದೆ ರೈತನೊಬ್ಬ ತನ್ನ ಹಸುವನ್ನು ರಕ್ಷಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಗುಜರಾತಿನ ಜುನಾಗಢದ ಕೆಶೋಡ್‌ನ ಕಾರ್ಪೊರೇಟರ್ ವಿವೇಕ್ ಕೊಟಾಡಿಯಾ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಿಂಹಿಣಿಯು ಹಸುವಿನ ಮೇಲೆ ದಾಳಿ ಮಾಡಿದ ಘಟನೆ ಸೋಮನಾಥ ಜಿಲ್ಲೆಯ ಗಿರ್‌ ಪ್ರದೇಶದಲ್ಲಿ ನಡೆದಿದೆ ಎಂದು ಅವರ ಟ್ವೀಟ್‌ನಲ್ಲಿ ಹೇಳಲಾಗಿದೆ. ಹಸುವಿನ ದಾಳಿ … Continued

ಕೇಂದ್ರದ ಸಲಹೆ ನಂತರ ಸಚಿವ ಸೆಂಥಿಲ್ ಬಾಲಾಜಿ ವಜಾ ಆದೇಶಕ್ಕೆ ತಡೆ: ತಮಿಳುನಾಡು ರಾಜ್ಯಪಾಲರ ಕ್ರಮ ಚರ್ಚೆಗೆ ಗ್ರಾಸ

ಚೆನ್ನೈ: ಜೈಲಿನಲ್ಲಿರುವ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಅವರನ್ನು ರಾಜ್ಯ ಸಂಪುಟದಿಂದ ವಜಾಗೊಳಿಸಿದ ಗಂಟೆಗಳ ನಂತರ, ಕೇಂದ್ರ ಗೃಹ ಸಚಿವಾಲಯದ ಸಲಹೆಯ ಮೇರೆಗೆ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ತಮ್ಮ ಆದೇಶವನ್ನು ತಡೆಹಿಡಿದಿದ್ದಾರೆ ಎಂದು ವರದಿಯಾಗಿದೆ. ರಾಜ್ಯಪಾಲರು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ಗೆ ಪತ್ರವನ್ನೂ ಕಳುಹಿಸಿದ್ದು, ಅವರ ಆದೇಶವನ್ನು ತಡೆಹಿಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, … Continued

500 ರೂ.ನೋಟಿನ ಕಂತೆಗಳೊಂದಿಗೆ ಸೆಲ್ಫಿ ತೆಗೆದುಕೊಂಡ ಹೆಂಡತಿ-ಮಕ್ಕಳ ಫೋಟೋ ವೈರಲ್‌ : ಪೊಲೀಸ್‌ ಅಧಿಕಾರಿಗೆ ಎದುರಾಯ್ತು ಸಂಕಷ್ಟ…

ಲಕ್ನೋ: ಕುಟುಂಬದವರು ನೋಟಿನ ಕಂತೆಗಳೊಂದಿಗೆ ತೆಗೆದುಕೊಂಡ ಸೆಲ್ಫಿ ಫೋಟೊಗಳು ವೈರಲ್‌ ಆದ ನಂತರ ಉತ್ತರ ಪ್ರದೇಶದ ಉನ್ನಾವೊದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಸಂಕಷ್ಟ ಎದುರಾಗಿದೆ. ಹಾಗೂ ಅವರು ತಕ್ಷಣ ವರ್ಗಾವಣೆಗೊಂಡಿದ್ದಾರೆ. ಪತ್ನಿ ಮತ್ತು ಮಕ್ಕಳು ನೋಟಿನ ಕಂತೆಗಳೊಂದಿಗೆ ತೆಗೆದುಕೊಂಡ ತೆಗೆದ ಸೆಲ್ಫಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 500 ರೂಪಾಯಿ ನೋಟುಗಳ ಬಂಡಲ್‌ಗಳೊಂದಿಗೆ ಅವರು ಪೋಸ್ … Continued

ಅಹಮದಾಬಾದ್‌ನಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್‌ ಪಂದ್ಯ : 1 ಲಕ್ಷ ರೂ. ತಲುಪಿದ ಹೊಟೇಲ್‌ಗಳ ರೂಮ್‌ ದರ…!

ಅಹಮದಾಬಾದ್‌ : ಭಾರತದಲ್ಲಿ ಅಕ್ಟೋಬರ್‌ 5ರಂದು ಆರಂಭವಾಗಲಿರುವ ಏಕದಿನ ವಿಶ್ವಕಪ್‌-೨೦೨೩ ಪಂದ್ಯಾವಳಿಯಲ್ಲಿ ಅಕ್ಟೋಬರ್ 15 ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆಯಲಿದ್ದು, ನಗರದಲ್ಲಿ ಹೋಟೆಲ್ ರೂಂ ದರಗಳು ಸುಮಾರು ಹತ್ತು ಪಟ್ಟು ಹೆಚ್ಚಾಗಿವೆ. ವಿವಿಧ ಹೋಟೆಲ್ ಬುಕಿಂಗ್ ವೆಬ್‌ಸೈಟ್‌ಗಳಲ್ಲಿನ ದರಗಳು ಅಭೂತಪೂರ್ವ ಬೇಡಿಕೆಯು ಅಕ್ಟೋಬರ್ 15 ರಂದು ನರೇಂದ್ರ ಮೋದಿ … Continued

ಅಚ್ಚರಿಯ ನಡೆಯಲ್ಲಿ ಬಂಧಿತ ಸಚಿವ ಸೆಂಥಿಲ್ ಬಾಲಾಜಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ ತಮಿಳುನಾಡು ರಾಜ್ಯಪಾಲ

ಚೆನ್ನೈ: ಬಂಧಿತ ವಿದ್ಯುತ್ ಸಚಿವ ವಿ. ಸೆಂಥಿಲ್ ಬಾಲಾಜಿ ಅವರನ್ನು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಗುರುವಾರ ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ. ಸಚಿವ ಸೆಂಥಿಲ್ ಬಾಲಾಜಿ ಅವರು ಉದ್ಯೋಗಕ್ಕಾಗಿ ಹಣ ತೆಗೆದುಕೊಳ್ಳುವುದು ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವಾರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಸಚಿವ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ತನಿಖೆಯ … Continued

₹ 51 ಲಕ್ಷ ರೂ.ಗಳಿಗೆ ಮಾರಾಟವಾದ ಅಕ್ಕಿ ಕಾಳಿಗಿಂತ ಚಿಕ್ಕದಾದ ʼಬ್ಯಾಗ್‌ʼ….!

ಕಲಾವಿದನೊಬ್ಬ ರಚಿಸಿದ ಬ್ಯಾಗ್‌ ಅಕ್ಕಿ ಕಾಳಿಗಿಂತ ಚಿಕ್ಕದಾಗಿದೆ ಎಂಬುದು ನೆನಪಿದೆಯೇ? ಈ ‘ಲೂಯಿ ವಿಟಾನ್’ ಬ್ಯಾಗ್ ಇದೀಗ ಹರಾಜಿನಲ್ಲಿ $63,000, ಅಂದಾಜು ₹51 ಲಕ್ಷಕ್ಕೆ ಮಾರಾಟವಾಗಿದೆ ಎಂದು ವರದಿಯಾಗಿದೆ…! ಬ್ರೂಕ್ಲಿನ್ ಮೂಲದ ಕಲೆ ಮತ್ತು ಜಾಹೀರಾತು ಸಮೂಹವಾದ MSCHF ನಿಂದ ಇನ್ಸ್ಟಾಗ್ರಾಂ(Instagram)ನಲ್ಲಿ “MSCHF ನಿಂದ ಮೈಕ್ರೋಸ್ಕೋಪಿಕ್ ಕೈಚೀಲ ಎಂಬ ಶೀರ್ಷಿಕೆಯಡಿ ಅದರ ಚಿತ್ರಗಳನ್ನು ಹಂಚಿಕೊಂಡಾಗ ಬ್ಯಾಗ್ … Continued