ಪ್ರತಿಪಕ್ಷಗಳ ಒಗ್ಗಟ್ಟು ಮುರಿಯುವುದೇ ಎಎಪಿಯ ಏಕೈಕ ಉದ್ದೇಶ: ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ನಾಯಕ ಅಜಯ ಮಾಕನ್‌ ವಾಗ್ದಾಳಿ

ನವದೆಹಲಿ : ಆಮ್‌ ಆದ್ಮಿ ಪಕ್ಷ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಪ್ರತಿಪಕ್ಷಗಳ ಏಕತೆಯನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಅಜಯ್‌ ಮಾಕನ್‌ ಭಾನುವಾರ ಆರೋಪಿಸಿದ್ದಾರೆ. ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಒಂದು ಕಡೆ, ಎಎಪಿ ಪಕ್ಷದವರು ಕಾಂಗ್ರೆಸ್ ಬೆಂಬಲವನ್ನು ಬಯಸುತ್ತಿದ್ದಾರೆ; ಮತ್ತೊಂದೆಡೆ, ಕಾಂಗ್ರೆಸ್‌ ವಿರುದ್ಧ ಮಾತನಾಡುತ್ತಿದ್ದಾರೆ. ಈ ಮೂಲಕ ಅವರು … Continued

ನೀವು ಅಮೆರಿಕ ಅಧ್ಯಕ್ಷರಾಗಿದ್ದಾಗ 6 ಮುಸ್ಲಿಂ ರಾಷ್ಟ್ರಗಳ ಮೇಲೆ ಬಾಂಬ್ ದಾಳಿ: ಬರಾಕ್ ಒಬಾಮಾ ವಿರುದ್ಧ ನಿರ್ಮಲಾ ಸೀತಾರಾಮನ್ ವಾಗ್ದಾಳಿ

ನವದೆಹಲಿ: ಭಾರತದಲ್ಲಿ ಮುಸ್ಲಿಮರನ್ನು ನಿಭಾಯಿಸುವ ಕುರಿತ ಟೀಕೆಗಳ ವಿರುದ್ಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಚುನಾವಣಾ ಸೋಲಿನ ನಂತರ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು “ಸಮಸ್ಯೆಗಳಿಲ್ಲದ, ಡೇಟಾ ಇಲ್ಲದೆ” ಪ್ರಶ್ನೆ ಮಾಡುತ್ತಾರೆ ಎಂದು ಅವರು ಆರೋಪಿಸಿದರು. ನಿರ್ಮಲಾ ಸೀತಾರಾಮನ್ ಅವರು ಭಾರತದಲ್ಲಿ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ … Continued

ಏಕದಿನ ವಿಶ್ವಕಪ್‌ 2023: ಐಸಿಸಿಗೆ ತಂಡದ ಆಟಗಾರರ ಪಟ್ಟಿ ಸಲ್ಲಿಕೆಗೆ ಆಗಸ್ಟ್‌ 29 ʻಡೆಡ್‌ಲೈನ್‌ʼ

ನವದೆಹಲಿ: ಐಸಿಸಿ ವಿಶ್ವಕಪ್‌ಗೆ ತಂಡಗಳ ಆಟಗಾರರ ಪಟ್ಟಿ ಸಲ್ಲಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಗಸ್ಟ್ 29ರ ಗಡುವು ನಿಗದಿಪಡಿಸಿದೆ. ಇದರರ್ಥ ಎಲ್ಲಾ ಭಾಗವಹಿಸುವ ತಂಡಗಳು ಬೃಹತ್‌ ಈವೆಂಟ್‌ಗಾಗಿ ತಮ್ಮ ತಂಡವನ್ನು ಅಂತಿಮಗೊಳಿಸಲು ಕೇವಲ 2 ತಿಂಗಳುಗಳ ಅವಧಿ ಹೊಂದಿವೆ. ICC ಡ್ರಾಫ್ಟ್ ವೇಳಾಪಟ್ಟಿಯ ಪ್ರಕಾರ, ಪಂದ್ಯಾವಳಿಯು ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ ಮತ್ತು ಆದ್ದರಿಂದ … Continued

ವೀಡಿಯೊ…: ಸ್ಥಳೀಯರ ಅಸಾಧಾರಣ ಸಾಹಸ, ಭೋರ್ಗರೆವ ಪ್ರವಾಹದಲ್ಲಿ ಸಿಲುಕಿದ ಕಾರಿನಿಂದ ಮಹಿಳೆಯ ರಕ್ಷಣೆ | ವೀಕ್ಷಿಸಿ

ಹರಿಯಾಣದ ಪಂಚಕುಲದ ಘಗ್ಗರ್ ನದಿಯಲ್ಲಿ ದಿಢೀರ್‌ ಪ್ರವಾಹದಿಂದ ನೀರಿನ ಮಟ್ಟವು ಇದ್ದಕ್ಕಿದ್ದಂತೆ ಏರಿದ ನಂತರ ಸ್ಥಳೀಯರು ಅಸಾಧಾರಣ ಸಾಹಸ ಮಾಡಿ ಅಬ್ಬರದಿಂದ ಬೊಬ್ಬಿರಿವ ನೀರಿನಲ್ಲಿ ಸಿಲುಕಿಕೊಂಡಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಸಾಹಸದ ವೀಡಿಯೊ ಈಗ ವೈರಲ್‌ ಆಗಿದೆ. ವರದಿಗಳ ಪ್ರಕಾರ, ಮುಂಗಾರು ಉತ್ತರದ ರಾಜ್ಯಗಳಲ್ಲಿ ಆರಂಭವಾಗಿದ್ದು ಇದು ಹರಿಯಾಣದಲ್ಲಿಯೂ ತೊಂದರೆಯನ್ನುಂಟುಮಾಡಿದೆ, ಇದೇ ವೇಳೆ ಘಗ್ಗರ್‌ ನದಿಯಲ್ಲಿಯೂ … Continued

ಮಹಿಳೆಯರ ಒತ್ತಡಕ್ಕೆ ಮಣಿದ ಸೇನೆ, ಮಣಿಪುರದಲ್ಲಿ 12 ಉಗ್ರರ ಬಿಡುಗಡೆ | ವೀಡಿಯೊ

ಇಂಫಾಲ್: ಮಣಿಪುರದ ಇಥಾಂ ಗ್ರಾಮದಲ್ಲಿ 1,200 ಕ್ಕೂ ಹೆಚ್ಚು ಜನರಿದ್ದ ಮಹಿಳೆಯರ ನೇತೃತ್ವದ ಗುಂಪು ಸುತ್ತುವರಿದು ರಸ್ತೆಯನ್ನು ಬ್ಲಾಕ್‌ ಮಾಡಿದ ನಂತರ ಭಾರತೀಯ ಸೇನೆ ಇಂದು, ಭಾನುವಾರ ಒಂದು ಡಜನ್ ಉಗ್ರರನ್ನು ಬಿಡುಗಡೆ ಮಾಡಿದೆ. ಸುಮಾರು ನಾಗರಿಕರ ಪ್ರಾಣಕ್ಕೆ ಅಪಾಯ ಉಂಟಾಗಬಾರದು ಎಂದು ಉಗ್ರರನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. “ಮಹಿಳೆಯರ … Continued

ಪಾಸ್‌ಪೋರ್ಟ್ ಸೇವಾ 2.0, ಇ-ಪಾಸ್‌ಪೋರ್ಟ್‌ಗಳ ಕುರಿತು ಮಹತ್ವದ ಘೋಷಣೆ ಮಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ

ನವದೆಹಲಿ: ಹೊಸ ಮತ್ತು ಉನ್ನತೀಕರಿಸಿದ ಇ-ಪಾಸ್‌ಪೋರ್ಟ್‌ಗಳನ್ನು ಒಳಗೊಂಡಿರುವ ಪಾಸ್‌ಪೋರ್ಟ್ ಸೇವಾ ಪ್ರೋಗ್ರಾಂ (ಪಿಎಸ್‌ಪಿ-ಆವೃತ್ತಿ 2.0) ಎರಡನೇ ಹಂತವನ್ನು ಭಾರತ ಶೀಘ್ರದಲ್ಲೇ ಪ್ರಾರಂಭಿಸಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಪಾಸ್‌ಪೋರ್ಟ್ ಸೇವಾ ದಿವಸದ ಸಂದರ್ಭದಲ್ಲಿ ಪ್ರಕಟಿಸಿದ್ದಾರೆ. “ಸಕಾಲಿಕ, ವಿಶ್ವಾಸಾರ್ಹ, ಪಾರದರ್ಶಕ, ಸುಲಭವಾಗಿ ಪ್ರವೇಶಿಬಹುದಾದ ಮತ್ತು ದಕ್ಷ ರೀತಿಯಲ್ಲಿ” ಜನರಿಗೆ ಪಾಸ್‌ಪೋರ್ಟ್ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುವ … Continued

ಹಿಂಪಡೆಯುವ ನಿರ್ಧಾರದ ನಂತರ ಬ್ಯಾಂಕ್‌ಗಳಲ್ಲಿ ಎಕ್ಸ್‌ಚೇಂಜ್‌ ಮಾಡಿದ, ಠೇವಣಿಯಾದ 2000 ರೂಪಾಯಿ ನೋಟುಗಳು ಎಷ್ಟು ಗೊತ್ತೆ..?

ನವದೆಹಲಿ: 2,000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ಒಂದು ತಿಂಗಳ ನಂತರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶನಿವಾರ 72%ರಷ್ಟು ಗುಲಾಬಿ ನೋಟುಗಳನ್ನು (ಸುಮಾರು 2.62 ಲಕ್ಷ ಕೋಟಿ ರೂ.) ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲಾಗಿದೆ ಅಥವಾ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಹೇಳಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೇ 19 ರಂದು ಚಲಾವಣೆಯಿಂದ 2,000 … Continued

ಮೊದಲ ಇಜಿಪ್ಟ್‌ ಭೇಟಿಗೆ ಕೈರೋಗೆ ಬಂದಿಳಿದ ಪ್ರಧಾನಿ ಮೋದಿ: ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡ ಈಜಿಪ್ಟ್ ಪ್ರಧಾನಿ

ಕೈರೊ: ಅಮೆರಿಕದ ತಮ್ಮ ಭೇಟಿಯನ್ನು ಯಶಸ್ವಿಯಾಗಿ ಮುಗಿಸಿದ ನಂತರ ಪ್ರಧಾನಿ ಮೋದಿ ಅವರು ಈಜಿಪ್ಟ್‌ಗೆ ತಮ್ಮ ಮೊದಲ ಭೇಟಿಗಾಗಿ ಶನಿವಾರ ಮುಂಜಾನೆ ಕೈರೋ ತಲುಪಿದರು. ಇದೇ ಮೊದಲ ಬಾರಿಗೆ ಎರಡು ದಿನಗಳ ಪ್ರವಾಸಕ್ಕಾಗಿ ಶನಿವಾರ ಇಜಿಪ್ಟಿಗೆ ಬಂದಿಳಿದಿದ್ದು, ರಾಜಧಾನಿ ಕೈರೋಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್ಬೌಲಿ ಅವರು ವಿಮಾನ … Continued

ಅಸ್ಸಾಂ: ಭೀಕರ ಪ್ರವಾಹಕ್ಕೆ 3 ಸಾವು, 4 ಲಕ್ಷಕ್ಕೂ ಹೆಚ್ಚು ಜನರಿಗೆ ತೊಂದರೆ

ಗುವಾಹತಿ: ಇತ್ತೀಚಿನ ವರದಿಯ ಪ್ರಕಾರ, ಅಸ್ಸಾಂನಲ್ಲಿ ನಿರಂತರ ಪ್ರವಾಹಕ್ಕೆ ಮೂವರು ಮೃತಪಟ್ಟಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೊಳಗಾಗಿದ್ದಾರೆ. ಪ್ರವಾಹವು ರಾಜ್ಯದಾದ್ಯಂತ ಹಾನಿಯನ್ನುಂಟುಮಾಡಿದೆ, ಅಪಾರ ವಿನಾಶವನ್ನು ಉಂಟುಮಾಡಿದೆ ಮತ್ತು ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಿದೆ. ಮಾನ್ಸೂನ್ ಮಳೆ ಆರ್ಭಟ ಮುಂದುವರಿದಿದ್ದು, ಸಾಕಷ್ಟು ಹಾನಿಯನ್ನುಂಟು ಮಾಡಿದೆ. ತೊಂದರೆಗೊಳಗಾದವರಲ್ಲಿ 1,87,114 ಪುರುಷರು, 1,67,538 ಮಹಿಳೆಯರು ಮತ್ತು 53,119 ಮಕ್ಕಳು ಸೇರಿದ್ದಾರೆ. … Continued

ಪ್ರಧಾನಿ ಮೋದಿ ಭೇಟಿಯ ನಂತರ 100ಕ್ಕೂ ಹೆಚ್ಚು ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಲು ಅಮೆರಿಕ ಸರ್ಕಾರದ ನಿರ್ಧಾರ

ನವದೆಹಲಿ: ಭಾರತದಿಂದ ಈ ಹಿಂದೆ ಕದ್ದುಕೊಂಡು ಹೋಗಿದ್ದ 100 ಕ್ಕೂ ಹೆಚ್ಚು ಪ್ರಾಚೀನ ವಸ್ತುಗಳನ್ನು ಶೀಘ್ರದಲ್ಲೇ ಹಿಂತಿರುಗಿಸಲು ಅಮೆರಿಕ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಜೂನ್ 23 ರಂದು ತಮ್ಮ ಮೊದಲ ಅಮೆರಿಕ ಭೇಟಿಯ ಕೊನೆಯ ದಿನದಂದು ಪ್ರಧಾನಿ ಮೋದಿ ಅವರು ರೊನಾಲ್ಡ್ ರೇಗನ್ ಸೆಂಟರ್‌ನಲ್ಲಿ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದಾಗ ಈ ಮಾಹಿತಿಯನ್ನು ಬಹಿರಂಗ … Continued