ಮೋದಿ ಕುರಿತ ಜನಾಭಿಪ್ರಾಯ ತಿರುಚುವ ಪ್ರಯತ್ನ ಬೇಡ: ಟೀಕಾತ್ಮಕ ಪತ್ರಕ್ಕೆ ಪ್ರತಿಯಾಗಿ ಬಹಿರಂಗ ಪತ್ರದಲ್ಲಿ ಪ್ರಧಾನಿ ಸಮರ್ಥಿಸಿಕೊಂಡ ಮಾಜಿ ನ್ಯಾಯಾಧೀಶರು-ಅಧಿಕಾರಿಗಳು
ನವದೆಹಲಿ: ದ್ವೇಷ ರಾಜಕಾರಣ ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿವೃತ್ತ ಅಧಿಕಾರಿಗಳ ಗುಂಪು ಬರೆದಿದ್ದ ಪತ್ರಕ್ಕೆ ನಿವೃತ್ತ ಅಧಿಕಾರಿಗಳ ಮತ್ತೊಂದು ತಂಡವೊಂದು ತಿರುಗೇಟು ನೀಡಿದ್ದು, ಜನಾಭಿಪ್ರಾಯವನ್ನು ತಿರುಚುವ ಪ್ರಯತ್ನವನ್ನುಕೆಲವರು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದೆ. ಮೋದಿ ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಅದರ ಬಗ್ಗೆ ಜನರ ನಡುವೆ ಗೌರವವಿದೆ. ಆ … Continued