ಮಲೇಷಿಯಾದಿಂದ ತಿರುಚಿಗೆ ಹೊರಟ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ 36 ವರ್ಷದ ವ್ಯಕ್ತಿ ಸಾವು

ತಿರುಚಿ: ಮಲೇಷಿಯಾದಿಂದ ತಿರುಚಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ 36 ವರ್ಷದ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ವಿಮಾನ ನಿಲ್ದಾಣದಿಂದ 60 ನಾಟಿಕಲ್ ಮೈಲುಗಳಲ್ಲಿದ್ದಾಗ ವೈದ್ಯಕೀಯ ನೆರವು ಕೋರಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳು ಹೇಳುವಂತೆ ಪ್ರಯಾಣಿಕ, ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಿತ್ತಿದ್ದರು. ವಿಮಾನ ನಿಲ್ದಾಣವು ವೈದ್ಯಕೀಯ ಸಹಾಯಕ್ಕಾಗಿ ವಿನಂತಿಯನ್ನು … Continued

ನಿಮ್ಮ ಕಚೇರಿಗಳಿಂದ ಸ್ಟಾಲಿನ್ ಭಾವಚಿತ್ರ ತೆಗೆದುಹಾಕಿ:ಉಕ್ರೇನ್‌ನಲ್ಲಿ ಸಾಮೂಹಿಕ ಸಮಾಧಿ ಪತ್ತೆ ಮಾಡಿದ ನಂತರ ಸಿಪಿಐ (ಎಂ)ಗೆ ಕಾಂಗ್ರೆಸ್ ನಾಯಕನ ಒತ್ತಾಯ

ನವದೆಹಲಿ: ಕೇರಳದ ಸಿಪಿಐ (ಎಂ) ನಾಯಕರು ತಮ್ಮ ಪಕ್ಷದ ಕಚೇರಿಗಳು ಮತ್ತು ಇತರ ಸ್ಥಳಗಳಿಂದ ಜೋಸೆಫ್ ಸ್ಟಾಲಿನ್ ಅವರ ಭಾವಚಿತ್ರಗಳನ್ನು ತೆಗೆದುಹಾಕಬೇಕು ಎಂದು ಹಿರಿಯ ಕಾಂಗ್ರೆಸ್ ಶಾಸಕ ವಿ.ಡಿ ಸತೀಸನ್ ಒತ್ತಾಯಿಸಿದ್ದಾರೆ. ಉಕ್ರೇನ್‌ನ ದಕ್ಷಿಣ ನಗರ ಒಡೆಸ್ಸಾದಲ್ಲಿ ಸೋವಿಯತ್ ಸರ್ವಾಧಿಕಾರಿ ಭಯೋತ್ಪಾದನೆಗೆ ಬಲಿಯಾದವರು ಎಂದು ನಂಬಲಾದ ಸಾವಿರಾರು ಜನರ ಅವಶೇಷಗಳನ್ನು ಪತ್ತೆಹಚ್ಚಿದ ನಂತರ ಅವರ ಈ … Continued

ಸಂಭಾವ್ಯ ಮೂರನೇ ಅಲೆ ಹಿನ್ನೆಲೆ: ಕೋವಿಡ್ -19 ನಿಯಂತ್ರಣ ಕ್ರಮದ ಗೈಡ್‌ಲೈನ್ಸ್‌ ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಿದ ಕೇಂದ್ರ

ನವದೆಹಲಿ: ಕೇಂದ್ರ ಗೃಹ ಸಚಿವಾಲಯವು ಕೋವಿಡ್ -19 ಕಂಟೈನ್‌ಮೆಂಟ್ ಮಾರ್ಗಸೂಚಿಗಳನ್ನು ಇನ್ನೊಂದು ತಿಂಗಳ ಅವಧಿ ಅಂದರೆ ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಿದೆ. ದಿನನಿತ್ಯದ ಪ್ರಕರಣಗಳ ಏರಿಕೆ ಮತ್ತು ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಮೂರನೇ ತರಂಗವನ್ನು ಗಮನದಲ್ಲಿರಿಸಿ ಈ ವಿಸ್ತರಣೆ ಮಾಡಿದೆ. ಹೊಸ ಆದೇಶದಲ್ಲಿ, ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಮುಂಬರುವ … Continued

ಕಲ್ಲಿದ್ದಲು ಹಗರಣ ತನಿಖೆ: ಮಮತಾ ಸೋದರಳಿಯ,ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಪತ್ನಿ ರುಜಿರಾಗೆ ಸಮನ್ಸ್ ನೀಡಿದ ಇಡಿ

ನಡೆಯುತ್ತಿರುವ ಕಲ್ಲಿದ್ದಲು ಹಗರಣದ ತನಿಖೆಗಾಗಿ ಜಾರಿ ನಿರ್ದೇಶನಾಲಯವು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಪಶ್ಚಿಮ ಬಂಗಾಳದ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ಬ್ಯಾನರ್ಜಿ ಸೇರಿದಂತೆ ಹಲವು ವ್ಯಕ್ತಿಗಳಿಗೆ ಹಾಜರಾಗುವಂತೆ ಸಮನ್ಸ್‌ ನೀಡಿದೆ. ಟಿಎಂಸಿ ಸಂಸದರು ಆಗಿರುವ ಅಭಿಷೇಕ ಬ್ಯಾನರ್ಜಿಗೆ ಸೆಪ್ಟೆಂಬರ್ 3 ರಂದು ಬರಲು ಸೂಚಿಸಿದ್ದರೆ ಅವರ ಪತ್ನಿಗೆ ಸೆಪ್ಟೆಂಬರ್ … Continued

ಐಎಸ್‌ಕೆಪಿ ಭಯೋತ್ಪಾದಕ ಗುಂಪಿನ ಜೊತೆ 14 ಕೇರಳೀಯರು: ಕಾಬೂಲ್‌ನಲ್ಲಿ ತುರ್ಕಮೆನಿಸ್ತಾನ್ ರಾಯಭಾರ ಕಚೇರಿ ಹೊರಗಿನ ಹೊರಗಿನ ಸ್ಫೋಟದ ಸಂಚು ವಿಫಲ

ನವದೆಹಲಿ: ಕನಿಷ್ಠ 14 ಕೇರಳ ನಿವಾಸಿಗಳು ಇಸ್ಲಾಮಿಕ್ ಸ್ಟೇಟ್ ಆಫ್ ಖೊರಾಸನ್ ಪ್ರಾಂತ್ಯದ (ISKP) ಭಯೋತ್ಪಾದಕ ಗುಂಪಿನ ಭಾಗವಾಗಿದ್ದಾರೆ, ತಾಲಿಬಾನ್ ಬಾಗ್ರಾಮ್ ಜೈಲಿನಿಂದ ಬಿಡುಗಡೆಗೊಂಡ ನಂತರ ಇಬ್ಬರು ಪಾಕಿಸ್ತಾನಿಯರನ್ನು ಸುನ್ನಿ ಪಶ್ತೂನ್ ಭಯೋತ್ಪಾದಕ ಆಗಸ್ಟ್ 26 ರಂದು ಕಾಬೂಲ್‌ನ ತುರ್ಕಮೆನಿಸ್ತಾನ್ ರಾಯಭಾರ ಕಚೇರಿಯ ಹೊರಗಿನ ಐಇಡಿ ಸಾಧನ ಸ್ಫೋಟಿಸಲು ಗುಂಪು ನಿಯೋಜಿಸಿ ಪ್ರಯತ್ನಿಸಿದೆ ಎಂದು ದೃಢೀಕರಿಸದ … Continued

ಕ್ಯಾಮರಾದಲ್ಲಿ ಸೆರೆಯಾದ ರಾಧನ್‌ಪುರದಲ್ಲಿ ವ್ಯಕ್ತಿಯ ಜೇಬಿನಲ್ಲಿ ಸಿಡಿದ ಮೊಬೈಲ್‌ ..!

ಪಾಲನಪುರ: ಗುಜರಾತಿನ ಪಟನ್‌ನ ರಾಧನ್‌ಪುರ ಪಟ್ಟಣದಲ್ಲಿ ಗ್ಯಾರೇಜ್‌ನಲ್ಲಿ ಕುಳಿತ ವ್ಯಕ್ತಿಯ ಜೇಬಿನಲ್ಲಿ ಮೊಬೈಲ್ ಫೋನ್ ಸ್ಫೋಟಗೊಂಡಿದೆ. ಶುಕ್ರವಾರದ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಫೋನ್ ಪಾಕೆಟ್ ಸ್ಫೋಟಿಸಿದ ವ್ಯಕ್ತಿ ರಾಮಚಂದ್ರ ಠಾಕೋರ್ ಆರೋಗ್ಯ ಸರಿಯಿಲ್ಲ ಎಂದು ಮೂಲಗಳು ತಿಳಿಸಿವೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಭಡಿಯಾ ಗ್ರಾಮದ … Continued

ಟೋಕಿಯೊ ಪ್ಯಾರಾ ಒಲಿಂಪಿಕ್ಸ್: ಇತಿಹಾಸ ಬರೆದ ಭಾರತದ ಭಾವಿನಾ ಪಟೇಲ್,ಟೇಬಲ್ ಟೆನಿಸಿನಲ್ಲಿ ಫೈನಲ್ ಪ್ರವೇಶ

ಟೋಕಿಯೊ: ಭಾರತದ ಭಾವಿನಾ ಪಟೇಲ್ ಅವರು ಶನಿವಾರ ಟೋಕಿಯೊದಲ್ಲಿ ನಡೆದ ಮಹಿಳಾ ಸಿಂಗಲ್ಸ್ ಕ್ಲಾಸ್ 4 ಈವೆಂಟ್‌ನಲ್ಲಿ ವಿಶ್ವದ 3 ನೇ ಶ್ರೇಯಾಂಕಿತ ಚೀನಾದ ಜಾಂಗ್ ಮಿಯಾವೊ ವಿರುದ್ಧ ಗೆಲುವು ಸಾಧಿಸುವ ಮೂಲಕ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿಯಾದರು. ಭಾವಿನಾ ಪಟೇಲ್ ಜಾಂಗ್ ಮಿಯಾವೊ ಅವರನ್ನು 7-11, 11-7, … Continued

ಭಾರತದಲ್ಲಿ 46,700ಕ್ಕೂ ಹೆಚ್ಚು ಹೊಸ ಕೊರೊನಾ ಸೋಂಕು ದಾಖಲು, ಸುಮಾರು 2 ತಿಂಗಳಲ್ಲಿ ಅತಿಹೆಚ್ಚು ಒಂದು ದಿನದ ಏರಿಕೆ

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಶನಿವಾರ 46,759 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ, ದೈನಂದಿನ ಪ್ರಕರಣ ಸತತ ಮೂರನೇ ದಿನ 40,000 ಗಡಿ ದಾಟಿದೆ. ಐದು ರಾಜ್ಯಗಳು ಒಟ್ಟು ಪ್ರಕರಣಗಳಲ್ಲಿ ಶೇ .89.42 ರಷ್ಟಿದ್ದು, ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 32,801 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 4,654 ಪ್ರಕರಣಗಳು, ತಮಿಳುನಾಡು 1,542 … Continued

ಕಾಬೂಲ್ ಬಾಂಬ್‌ ಸ್ಫೋಟದ ನಂತರ ಅಮೆರಿಕ ವೈಮಾನಿಕ ದಾಳಿ, ಐಸಿಸ್-ಕೆ ಮಾಸ್ಟರ್ ಮೈಂಡ್ ಹತ್ಯೆ..!

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟದ ಘಟನೆಗಳು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ತಲ್ಲಣಗೊಳಿಸಿದ 48 ಗಂಟೆಗಳ ನಂತರ, ಅಮೆರಿಕ ಮಿಲಿಟರಿ ಭವಿಷ್ಯದ ದಾಳಿಗಳಲ್ಲಿ ತಡೆಯಲು ಇಸ್ಲಾಮಿಕ್ ಸ್ಟೇಟ್ ಸದಸ್ಯನ ವಿರುದ್ಧ ಡ್ರೋನ್‌ ದಾಳಿ ನಡೆಸಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.ಈ ದಾಳಿಯಲ್ಲಿ ಐಸಿಸ್-ಕೆ ನ ಮಾಸ್ಟರ್ ಮೈಂಡ್ ಸಾವನ್ನಪ್ಪಿದ್ದಾನೆ ಎಂದು ಅಮೆರಿಕ ಹೇಳಿಕೊಂಡಿದೆ. ಕಾಬೂಲ್ ಸರಣಿ … Continued

ಕಾಬೂಲ್ ವಿಮಾನ ನಿಲ್ದಾಣ ಬಾಂಬ್‌ ಸ್ಫೋಟದಲ್ಲಿ 180 ದಾಟಿದ ಸತ್ತವರ ಸಂಖ್ಯೆ ; ಹೆಚ್ಚಿನ ಐಸಿಸ್ ದಾಳಿ ಬಗ್ಗೆ ಅಮೆರಿಕ ಅಲರ್ಟ್

ಕಾಬೂಲ್‌ನಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 180ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ, ಪೆಂಟಗನ್ ಭಯೋತ್ಪಾದಕ ದಾಳಿಯಲ್ಲಿ ಒಬ್ಬನೇ ಆತ್ಮಾಹುತಿ ಬಾಂಬರ್ ಭಾಗವಹಿಸಿದ್ದಾನೆ ಎಂದು ಹೇಳಿದೆ. ತಾಲಿಬಾನ್ ಆಡಳಿತದಿಂದ ಪಲಾಯನ ಮಾಡಲು ಹತಾಶರಾಗಿರುವ ಅಫ್ಘಾನಿಸ್ತಾನದವರನ್ನು ಸ್ಥಳಾಂತರಿಸಲು ಸಹಾಯ ಮಾಡುವ ಅಮೆರಿಕ ಪಡೆಗಳು ಶುಕ್ರವಾರ ಹೆಚ್ಚಿನ ದಾಳಿಗಳಿಗೆ ಎಚ್ಚರಿಕೆ ನೀಡಿದ್ದವು, ಕನಿಷ್ಠ ಒಂದು ಇಸ್ಲಾಮಿಕ್ ಸ್ಟೇಟ್ ಆತ್ಮಾಹುತಿ ಬಾಂಬಿನಿಂದ … Continued