ಶೀಘ್ರದಲ್ಲೇ ದೆಹಲಿಯಿಂದ ಲಂಡನ್‌ಗೆ ಬಸ್ಸಿನಲ್ಲಿ ಪ್ರಯಾಣ ಮಾಡ್ಬಹುದು…! ಯೋಜನೆ ಸಿದ್ಧ, 70 ದಿನಗಳಲ್ಲಿ 18 ದೇಶಗಳ ಮೂಲಕ ಸುತ್ತಾಟ..!

ನವದೆಹಲಿ: ನಾವು ವಿದೇಶಕ್ಕೆ ಪ್ರಯಾಣಿಸಲು ಯೋಜಿಸಿದಾಗ ನಮ್ಮ ತಲೆಯಲ್ಲಿ ಬರುವುದು ಕೇವಲ ವಿಮಾನ ಪ್ರಯಾಣ ಮಾತ್ರ. ಆದರೆ ಇನ್ನು ದೆಹಲಿಯಿಂದ ಲಂಡನ್‌ವರೆಗಿನ ದೂರವನ್ನು ಬಸ್‌ನಲ್ಲಿ ಅತಿ ಶೀಘ್ರದಲ್ಲಿ ಕ್ರಮಿಸಲು ಯೋಜನೆ ಸಿದ್ಧವಾಗಿದೆ. ಈ ಹೊಸ ಐಷಾರಾಮಿ ಸೌಲಭ್ಯವು ಭಾರತ-ಮ್ಯಾನ್ಮಾರ್ ಗಡಿ ಉದ್ವಿಗ್ನತೆಯನ್ನು ನಿವಾರಿಸಲು ಬರುತ್ತದೆ. ಮೂಲಗಳ ಪ್ರಕಾರ, ದೆಹಲಿಯಿಂದ ಐಷಾರಾಮಿ ಬಸ್ಸುಗಳು ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ … Continued

ಹೆಣ್ಣು ಆಕಳು ಕರುವಿನ ಮೇಲೆ ಅತ್ಯಾಚಾರ, ಕ್ರೌರ್ಯತೆ ಮರೆದ 4 ಮಂದಿ ಬಂಧನ

ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಹೆಣ್ಣು ಕರುವನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ನಗರದಲ್ಲಿ ಆತಂಕ ಮನೆ ಮಾಡಿದೆ. ಆರೋಪಿಗಳಲ್ಲಿ ಒಬ್ಬರು ರಸ್ತೆಯಲ್ಲಿ ಮಲಗಿದ್ದ ಕರುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ. ಮತ್ತೊಬ್ಬ ಆರೋಪಿ ಕರುವನ್ನು ಹಿಡಿದುಕೊಂಡಿದ್ದಾನೆ. ಘಟನೆ ವೇಳೆ ಮತ್ತಿಬ್ಬರು ಇದ್ದರು. ಅವರಲ್ಲಿ ಒಬ್ಬರು ಈ ಕೃತ್ಯವನ್ನು ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ. … Continued

ಭಾರತದಲ್ಲಿ 30,757 ಹೊಸ ಕೋವಿಡ್ -19 ಪ್ರಕರಣಗಳು ದಾಖಲು, ಚೇತರಿಕೆ ದರ 98.03%ಕ್ಕೆ ಏರಿಕೆ

ನವದೆಹಲಿ: ಭಾರತ ಗುರುವಾರ, 30,757 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರಇದು ನಿನ್ನೆಗಿಂತ 0.5% ಹೆಚ್ಚಾಗಿದೆ. ಇದರೊಂದಿಗೆ, ದೇಶದ ಒಟ್ಟು ಪ್ರಕರಣ 4,27,54,315ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಸೋಂಕಿನಿಂದ 541 ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 5,10,413 ಕ್ಕೆ ಏರಿದೆ.ಕಳೆದ … Continued

ಕಾರ್ಯಕ್ರಮದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು 13 ಮಂದಿ ಸಾವು

ಕುಶಿನಗರ (ಉತ್ತರ ಪ್ರದೇಶ): ಕುಶಿನಗರ ಜಿಲ್ಲೆಯ ನೆಬುವಾ ನೌರಂಗಿಯಾ ಪೊಲೀಸ್ ಠಾಣೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಹಳದಿ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಂಬಂಧಿಕರು ಜಮಾಯಿಸಿದಾಗ, ಬಾವಿಯ ಮೇಲಿನ ಕಬ್ಬಿಣದ ಗ್ರಿಲ್ ತುಂಡಾಗಿ ಅನೇಕರು ಬಾವಿಯಲ್ಲಿ ಬಿದ್ದಿದ್ದು, ಕನಿಷ್ಠ 13 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು … Continued

ಅಯ್ಯೋ ದೇವರೆ… ಪ್ಲಾಸ್ಟಿಕ್ ಕ್ಯಾನಿನೊಳಗೆ ತಲೆ ಸಿಲುಕಿಸಿಕೊಂಡ ಚಿರತೆ…! ವೀಕ್ಷಿಸಿ

ಥಾಣೆ: ಪ್ಲಾಸ್ಟಿಕ್‌ ಕ್ಯಾನಿನಲ್ಲಿ ತಲೆ ಸಿಲುಕಿಕೊಂಡ ಚಿರತೆ ಮರಿಯೊಂದು ಅರಣ್ಯಾಧಿಕಾರಿಗಳು, ಸ್ವಯಂಸೇವಕರು ಮತ್ತು ಗ್ರಾಮಸ್ಥರು ನಡೆಸಿದ ರಕ್ಷಣಾ ಕಾರ್ಯಾಚರಣೆಯಿಂದಾಗಿ ಸುಮಾರು 48 ಗಂಟೆಗಳ ನಂತರ ನೋವಿನಿಂದ ಮುಕ್ತವಾಗಿದೆ. ಈ ಅಗ್ನಿಪರೀಕ್ಷೆಯು ದೊಡ್ಡ ಬೆಕ್ಕಿಗೆ ಸರಿಯಾಗಿ ಉಸಿರಾಡಲು ಅಥವಾ ತಿನ್ನಲು ಅಥವಾ ಕುಡಿಯಲು ಸಾಧ್ಯವಾಗದೆ ಸುಮಾರು ಎರಡು ದಿನಗಳ ವರೆಗೆ ಆಹಾರ ಸಿಗದೆ ತೀವ್ರವಾಗಿ ದಣಿದಿದೆ. ಥಾಣೆ … Continued

ಹೊಸ ಸುರಕ್ಷತಾ ನಿಯಮ: ಮೋಟಾರ್ ಸೈಕಲ್‌ಗಳಲ್ಲಿ ಹೋಗುವ 4 ವರ್ಷದೊಳಗಿನ ಮಕ್ಕಳಿಗೆ ಕ್ರ್ಯಾಶ್ ಹೆಲ್ಮೆಟ್, ಸುರಕ್ಷತಾ ಸರಂಜಾಮು ಕಡ್ಡಾಯ, ವೇಗದ ಮಿತಿಯೂ ನಿಗದಿ

ನವದೆಹಲಿ: 4 ವರ್ಷದೊಳಗಿನ ಮಕ್ಕಳ ರಸ್ತೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಸ್ತೆ ಸಾರಿಗೆ ಸಚಿವಾಲಯ ಬುಧವಾರ ಅಧಿಸೂಚನೆ ಹೊರಡಿಸಿದ್ದು, ನಾಲ್ಕು ವರ್ಷದೊಳಗಿನ ಮಕ್ಕಳು ಕ್ರ್ಯಾಶ್ ಹೆಲ್ಮೆಟ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು ಮತ್ತು ಅವರನ್ನು ಸಾಗಿಸುವ ದ್ವಿಚಕ್ರ ವಾಹನಗಳು ಸರಂಜಾಮು ಸುರಕ್ಷತೆ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದೆ. ನಾಲ್ಕು ವರ್ಷದೊಳಗಿನ ಮಗುವನ್ನು ಪಿಲಿಯನ್‌ನಲ್ಲಿ ಸಾಗಿಸುವ ಮೋಟಾರ್‌ಸೈಕಲ್‌ನ ವೇಗ ಗಂಟೆಗೆ 40 ಕಿಮೀ … Continued

ಈ ಆರ್ಥಿಕ ವರ್ಷದಲ್ಲಿ ಇನ್ಫೋಸಿಸ್‌ನಿಂದ 55,000ಕ್ಕೂ ಹೆಚ್ಚು ಜನರ ನೇಮಕಕ್ಕೆ ಚಿಂತನೆ: ಸಿಇಒ ಸಲೀಲ್ ಪರೇಖ್

ಬೆಂಗಳೂರು: ಎರಡನೇ ಅತಿದೊಡ್ಡ ಐಟಿ ರಫ್ತುದಾರ ಇನ್ಫೋಸಿಸ್ 2022-23ನೇ ಸಾಲಿನಲ್ಲಿ ಕ್ಯಾಂಪಸ್‌ಗಳಿಂದ 55,000ಕ್ಕೂ ಹೆಚ್ಚು ಹೊಸ ಪದವೀಧರರನ್ನು ನೇಮಿಸಿಕೊಳ್ಳಬಹುದು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಲಿಲ್‌ ಪಾರೇಖ್‌ ಬುಧವಾರ ಹೇಳಿದ್ದಾರೆ. ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಸಲೀಲ್ ಪರೇಖ್ ಮಾತನಾಡಿ, ಎಂಜಿನಿಯರಿಂಗ್ ಮತ್ತು ವಿಜ್ಞಾನ ಪದವೀಧರರಿಗೆ ಟೆಕ್ ವಲಯದಲ್ಲಿ ಅಪಾರ ಅವಕಾಶಗಳು … Continued

ಮಹಿಳೆಯ ಕಿಬ್ಬೊಟ್ಟೆಯಲ್ಲಿತ್ತು 47 ಕೆಜಿ ತೂಕದ ಗಡ್ಡೆ…! ಮಹಿಳೆ ತೂಕಕ್ಕಿಂತ ಹೆಚ್ಚು ತೂಕದ ಮಾಂಸ ಹೊರತೆಗೆದ ವೈದ್ಯರು..!!

ಅಹಮದಾಬಾದ್‌: ಗುಜರಾತಿನ ಅಹಮದಾಬಾದ್‌ನ ವೈದ್ಯರು ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 47 ಕೆಜಿ ಗಡ್ಡೆಯನ್ನು ಹೊರತೆಗೆಯುವ ಮೂಲಕ ಹೊಸ ಜೀವನ ನೀಡಿದ್ದಾರೆ. ಗಡ್ಡೆಯ ಕಾರಣ ಮಹಿಳೆಯ ತೂಕವು ಬಹುತೇಕ ದ್ವಿಗುಣಗೊಂಡಿತ್ತು. ಗಡ್ಡೆ ತೆಗೆದ ನಂತರ ಮಹಿಳೆಯ ತೂಕ ಕೇವಲ 49 ಕೆ.ಜಿಗೆ ಇಳಿಯಿತು. ನಗರದ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಿಂದ ಶಾಂತಿಯನ್ನು (ಹೆಸರು ಬದಲಾಯಿಸಲಾಗಿದೆ) ಹೊರತೆಗೆದಾಗ, ಅವರ ದೇಹದಿಂದ ನಿಜವಾಗಿಯೂ … Continued

ವಿಚಾರಣೆ ವೇಳೆ ತಂಪು ಪಾನೀಯ ಸೇವನೆ: ಪೊಲೀಸ್ ಅಧಿಕಾರಿಗೆ 100 ಕೋಕ್ ಕ್ಯಾನ್‌ಗಳ ʼದಂಡʼ ವಿಧಿಸಿದ ಗುಜರಾತ್ ಹೈಕೋರ್ಟ್

ನ್ಯಾಯಾಲಯದ ವಿಚಾರಣೆಯ ವೇಳೆ ಕೋಕಾ ಕೋಲಾ ಕುಡಿಯುತ್ತಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ಮಂಗಳವಾರ ಗುಜರಾತ್ ಹೈಕೋರ್ಟ್‌ನ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಹಾಗೂ ಕೋರ್ಟ್‌ ಅವರಿಗೆ 100 ಕೋಕ್ ಕ್ಯಾನ್‌ ದಂಡ ಹಾಕಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ ತಮ್ಮ ಅಸಮಂಜಸ ವರ್ತನೆಯ ಪರಿಣಾಮ 100 ಕೋಕ್ ಕ್ಯಾನ್‌ಗಳನ್ನು ವಕೀಲರ ಸಂಘದ ಪ್ರತಿಯೊಬ್ಬರಿಗೂ ನೀಡುವಂತೆ ಮುಖ್ಯ ನ್ಯಾಯಮೂರ್ತಿ … Continued

42 ಲಕ್ಷ ರೂ. ಖರ್ಚು ಮಾಡಿ ಶ್ರೀಕೃಷ್ಣ ಮಂದಿರ ಕಟ್ಟಿದ ಮುಸ್ಲಿಂ ಉದ್ಯಮಿ..!

ರಾಂಚಿ: ಜಾರ್ಖಂಡ್‌ನ ದುಮ್ಕಾದ ಮಹೇಶ್‌ಬಥನ್‌ನಲ್ಲಿ ಉದ್ಯಮಿ ನೌಶಾದ್ ಶೇಖ್ ಅವರು ಸುಮಾರು 42 ಲಕ್ಷ ರೂಪಾಯಿ ಖರ್ಚು ಮಾಡಿ ಶ್ರೀಕೃಷ್ಣನ ದೇವಸ್ಥಾನವನ್ನು ನಿರ್ಮಿಸಿದ್ದಾರೆ…! ರಣೀಶ್ವರ್ ಬ್ಲಾಕ್‌ನ ಪ್ರಮುಖರೂ ಆಗಿರುವ ಶೇಖ್ ಅವರು ಎಲ್ಲಾ ಧರ್ಮಗಳ ಬಗ್ಗೆ ಗೌರವವನ್ನು ಹೊಂದಿದ್ದಾರೆ ಮತ್ತು ಅವರು ಶ್ರೀಕೃಷ್ಣನಿಂದ ಪ್ರಭಾವಿತನಾಗಿದ್ದೇನೆ ಎಂದು ಹೇಳುತ್ತಾರೆ. ಮುಸ್ಲಿಮನಾಗಿದ್ದರೂ ದೇವಸ್ಥಾನವನ್ನು ಏಕೆ ಕಟ್ಟಿದ್ದೀರಿ ಎಂಬ ಪ್ರಶ್ನೆಗೆ … Continued