ಭಾರತದಲ್ಲಿ 50,407 ಹೊಸ ಕೋವಿಡ್ ಪ್ರಕರಣಗಳು ದಾಖಲು, ಇದು ನಿನ್ನೆಗಿಂತ 13.2% ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 50,407 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ, ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಹಂಚಿಕೊಂಡ ಮಾಹಿತಿಯ ಪ್ರಕಾರ ಇದು ನಿನ್ನೆಗಿಂತ 13.2% ರಷ್ಟು ಕಡಿಮೆಯಾಗಿದೆ. ಇದು ಒಟ್ಟುಪ್ರಕರಣವನ್ನು ಇದು 4,25,86,544 ಕ್ಕೆ ಒಯ್ದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 804 ಸಾವುಗಳು ವರದಿಯಾಗಿದ್ದು, ಸಾವಿನ ಸಂಖ್ಯೆ 5,07,981 ಕ್ಕೆ … Continued

ಐಪಿಎಲ್-2022 ಹರಾಜು, 590 ಆಟಗಾರರ ಶಾರ್ಟ್‌ಲಿಸ್ಟ್: 2-ದಿನದ ಮೆಗಾ ಹರಾಜಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು

ಬೆಂಗಳೂರು; ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) -2022ರ ಮೆಗಾ ಹರಾಜು ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು 13 ರಂದು ನಡೆಯಲಿದೆ ಮತ್ತು ಇಡೀ ಕ್ರಿಕೆಟ್ ಪ್ರಪಂಚದ ಗಮನವು ಉದ್ಯಾನನಗರಿಯತ್ತ ನೆಟ್ಟಿದೆ. ಎರಡು ಹೊಸ ತಂಡಗಳನ್ನು ಒಳಗೊಂಡಂತೆ 10 ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) -2022 ಒಳಗೊಂಡಿದೆ. ಐಪಿಎಲ್ 2022 ರ ಮೆಗಾ ಹರಾಜಿಗೆ ಸೈನ್ … Continued

ದೆಹಲಿಯ ನರೇಲಾದಲ್ಲಿ ಮನೆ ಕುಸಿದು 4 ಸಾವು, ಇಬ್ಬರಿಗೆ ಗಾಯ

ನವದೆಹಲಿ: ದೆಹಲಿಯ ನರೇಲಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ಶುಕ್ರವಾರ ನಾಲ್ಕು ಅಂತಸ್ತಿನ ಮನೆ ಕುಸಿದು ಒಂಬತ್ತು ವರ್ಷದ ಬಾಲಕಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, ಗಾಯಗೊಂಡ ಇಬ್ಬರು ಮಹಿಳೆಯರನ್ನು – ಫಾತಿಮಾ ಮತ್ತು ಶೆಹ್ನಾಜ್ ಎಂದು ಗುರುತಿಸಲಾಗಿದೆ -ಅವರನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ ಮತ್ತು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಸ್ಥಿರವಾಗಿದೆ ಎಂದು … Continued

ನಾನು ಹಿಜಾಬ್-ಬುರ್ಖಾ ಪರ ಇಲ್ಲ, ಆದರೆ ಹುಡುಗಿಯರ ಸಣ್ಣ ಗುಂಪನ್ನು ಬೆದರಿಸುವ ಗೂಂಡಾಗಿರಿಯೂ ಖಂಡನೀಯ: ಜಾವೇದ್‌ ಅಖ್ತರ್

ಮುಂಬೈ: ಹಿರಿಯ ಚಲನಚಿತ್ರ ಬರಹಗಾರ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್ ಕರ್ನಾಟಕದಲ್ಲಿ ನಡೆಯುತ್ತಿರುವ ‘ಹಿಜಾಬ್ ವಿವಾದ ಕುರಿತು ಟ್ವೀಟ್‌ ಮಾಡಿದ್ದು, ನಾನು ಹಿಜಾಬ್ ಅಥವಾ ಬುರ್ಖಾದ ಪರವಾಗಿಲ್ಲ ಎಂದು ಹೇಳಿದ್ದಾರೆ, “ಇದೇವೇಳೆ ಹುಡುಗಿಯರ ಸಣ್ಣ ಗುಂಪನ್ನು ಬೆದರಿಸಲು ಪ್ರಯತ್ನಿಸುತ್ತಿರುವ ಪುರುಷರ ಗುಂಪಿನ ಗೂಂಡಾ ವರ್ತನೆ ಬಗ್ಗೆ ನನ್ನ ತೀವ್ರ ಖಂಡನೆಯಿದೆ ಎಂದು ಹೇಳಿದ್ದಾರೆ. ಹಿಜಾಬ್ ವಿವಾದ … Continued

ಬೆಚ್ಚಿಬೀಳಿಸುವ ವಿಡಿಯೋ:ಪಾದಚಾರಿಯನ್ನು ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋದ ನಿವೃತ್ತ ಐಎಎಸ್ ಅಧಿಕಾರಿ ಪುತ್ರ…ದೃಶ್ಯ ವಿಡಿಯೊದಲ್ಲಿ ಸೆರೆ

ನವದೆಹಲಿ: ಅತಿವೇಗದ ಚಾಲನೆಯ ಮತ್ತೊಂದು ಘಟನೆಯಲ್ಲಿ, ದಕ್ಷಿಣ ದಿಲ್ಲಿಯ ಗ್ರೇಟರ್ ಕೈಲಾಶ್‌ನಲ್ಲಿ 27 ವರ್ಷದ ಕಾನೂನು ವಿದ್ಯಾರ್ಥಿಯೊಬ್ಬ ಪಾದಚಾರಿಗೆ ತನ್ನ ಕಾರನ್ನು ಡಿಕ್ಕಿ ಹೊಡೆದು ವಾಹನದ ಬಾನೆಟ್ ಬಿದ್ದ ಆತನನ್ನು ಬಾನೆಟ್‌ ಮೇಲೆ ಎಳೆದುಕೊಂಡುಬಂದು ಆತ ರಸ್ತೆಯಲ್ಲಿ ಬಿದ್ದ ನಂತರ ಸ್ಥಳದಿಂದ ಪರಾರಿಯಾಗಿದ್ದು, ನಂತರ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಾರದ ಆರಂಭದಲ್ಲಿ … Continued

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ

ನವದೆಹಲಿ: ಟಾಟಾ ಸನ್ಸ್‌ನ ಎರಡನೇ ಸಲ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಶುಕ್ರವಾರ ಮರು ನೇಮಕಗೊಂಡಿದ್ದಾರೆ. ಮರು ನೇಮಕಾತಿಯನ್ನು ಮಂಡಳಿಯು ಅನುಮೋದಿಸಿದೆ ಎಂದು ಟಾಟಾ ಸನ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಫೆಬ್ರವರಿ 11ರಂದು ನಡೆದ ಸಭೆಯಲ್ಲಿ, ಟಾಟಾ ಸನ್ಸ್ ಮಂಡಳಿಯು ಕಳೆದ ಐದು ವರ್ಷಗಳ ಪ್ರಗತಿ ಪರಿಶೀಲಿಸಿತು ಮತ್ತು ಅದರ ಕಾರ್ಯನಿರ್ವಾಹಕ ಅಧ್ಯಕ್ಷ ಎನ್ … Continued

ಚಲನಚಿತ್ರ ನಿರ್ದೇಶಕ ರವಿ ಟಂಡನ್ ನಿಧನ : ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಪುತ್ರಿ, ಬಾಲಿವುಡ್‌ ನಟಿ ರವೀನಾ ಟಂಡನ್

ಮುಂಬೈ: ಬಾಲಿವುಡ್‌ ನಟಿ, ರವೀನಾ ಟಂಡನ್ ಅವರ ತಂದೆ ಹಾಗೂ ಖ್ಯಾತ ನಿರ್ದೇಶಕ, ನಿರ್ಮಾಪಕ ಮತ್ತು ಬರಹಗಾರ ರವಿ ಟಂಡನ್ ಅವರು 85ನೇ ವಯಸ್ಸಿನಲ್ಲಿ ಶುಕ್ರವಾರ ನಿಧನರಾದರು. ಅವರ ಅಂತಿಮ ವಿಧಿಗಳನ್ನು ಸಂಜೆ ನೆರವೇರಿಸಲಾಯಿತು. ಪುತ್ರಿ ರವೀನಾ ಟಂಡನ್‌ ಅವರೇ ತಮ್ಮ ತಂದೆಯ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಿದರು ಮತ್ತು ಆಕೆಯ ಸಹೋದರ ರಾಜೀವ್ ಟಂಡನ್ ಮತ್ತು … Continued

ಚರ್ಮಕ್ಕೆ ಚರ್ಮ ತಾಗಿದರೆ ಮಾತ್ರ ಲೈಂಗಿಕ ದೌರ್ಜನ್ಯ ಎಂದು ವಿವಾದಿತ ತೀರ್ಪು ನೀಡಿದ್ದ ಜಡ್ಜ್‌ ರಾಜೀನಾಮೆ

ಮುಂಬೈ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ‘ಲೈಂಗಿಕ ದೌರ್ಜನ್ಯ’ ಎಂದು ವ್ಯಾಖ್ಯಾನಿಸುವ ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಪುಷ್ಪಾ ಗಣೆಡಿವಾಲಾ ಅವರು ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಜಸ್ಟಿಸ್ ಗಣೆಡಿವಾಲಾ ಅವರು ಗುರುವಾರ ತಮ್ಮ ಹೆಚ್ಚುವರಿ ನ್ಯಾಯಾಧೀಶರಾಗಿ ಅಧಿಕಾರಾವಧಿ ಕೊನೆಗೊಳ್ಳುವ ಒಂದು … Continued

ದೇಶದ ಹಲವೆಡೆ ಏರ್ ಟೆಲ್ ನೆಟ್ವರ್ಕ್ ಡೌನ್; ಈಗ ಸರಿಪಡಿಸಲಾಗಿದೆ ಎಂದ ಕಂಪನಿ

ನವದೆಹಲಿ: ದೇಶಾದ್ಯಂತ ಏರ್‌ಟೆಲ್ ಬಳಕೆದಾರರು ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಹಲವಾರು ಬಳಕೆದಾರರು ಟ್ವಿಟರ್‌ನಲ್ಲಿ ತಮ್ಮ ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಥಟ್ಟನೆ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ವರದಿ ಮಾಡಿದ್ದಾರೆ. ಹಲವು ಬಳಕೆದಾರರಿಗೆ ತಮ್ಮ ಮೊಬೈಲ್ ಫೋನ್‌ಗಳಿಂದ ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಹ ಸಾಧ್ಯವಾಗಲಿಲ್ಲ. ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಸೇವೆಗಳ ಹೊರತಾಗಿ, … Continued

ಎಸ್‌ಪಿ ನಾಯಕನ ಪ್ಲಾಟ್‌ನಲ್ಲಿ ದಲಿತ ಮಹಿಳೆ ಶವ ಪತ್ತೆ, ಮಾಜಿ ಸಚಿವರ ಮಗನ ಕೈವಾಡದ ಬಗ್ಗೆ ಮೊದಲೇ ಅಖಿಲೇಶ್‌ ಯಾದವ್‌ ಬಳಿ ನ್ಯಾಯಕ್ಕಾಗಿ ಮನವಿ ಮಾಡಿದ್ದ ತಾಯಿ

ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ನಡುವೆ, ಅಖಿಲೇಶ್ ಯಾದವ್ ಸರ್ಕಾರದ ಮಾಜಿ ಸಚಿವರೊಬ್ಬರ ಜಾಗದಲ್ಲಿ ದಲಿತ ಮಹಿಳೆಯ ಶವ ಪತ್ತೆಯಾಗಿದೆ ಎಂಬ ಸುದ್ದಿ ರಾಜ್ಯದಲ್ಲಿ ರಾಜಕೀಯ ಕಾವು ಹೆಚ್ಚಿಸಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಬಿಜೆಪಿ ಮತ್ತು ಬಿಎಸ್ಪಿ ನ್ಯಾಯ ವಿಳಂಬಕ್ಕಾಗಿ ಅವರ ಮೇಲೆ ದಾಳಿ ನಡೆಸಿವೆ. ಶವಪರೀಕ್ಷೆಯಲ್ಲಿ ಯುವತಿಯ ಕತ್ತು ಹಿಸುಕಿ … Continued