140 ಅಫ್ಘಾನ್ ಹಿಂದೂಗಳು-ಸಿಖ್ಖರು ಭಾರತಕ್ಕೆ ಪ್ರಯಾಣಿಸುವುದನ್ನು ತಡೆದ ತಾಲಿಬಾನ್‌

ನವದೆಹಲಿ: ಆಗಸ್ಟ್ 29 ರಂದು ದೆಹಲಿಯ ಮಹಾವೀರ್ ನಗರದ ಗುರುದ್ವಾರದಲ್ಲಿ ಶ್ರೀ ಗುರು ತೇಘ್‌ ಬಹದ್ದೂರ್ ಅವರ 400 ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಬೇಕಿದ್ದ 140 ಅಫ್ಘಾನ್ ಸಿಖ್ಖರು ಮತ್ತು ಹಿಂದೂಗಳು ಭಾರತಕ್ಕೆ ಪ್ರಯಾಣಿಸುವುದನ್ನು ತಾಲಿಬಾನ್ ತಡೆದಿದೆ. ಅಫ್ಘಾನ್ ಪ್ರಜೆಗಳನ್ನು ದೇಶವನ್ನು ತೊರೆಯಲು ಅನುಮತಿಸುವುದಿಲ್ಲ ಹಾಗೂ ಸ್ಥಳಾಂತರಿಸುವ ವಿಮಾನಗಳ ವಿಸ್ತರಣೆಯನ್ನು ಗುಂಪು ವಿರೋಧಿಸುತ್ತದೆ ಎಂದು ತಾಲಿಬಾನ್ … Continued

ವೃತ್ತಿಪರ ಕೋರ್ಸುಗಳಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಶೇ.7.5 ಮೀಸಲಾತಿ:ತಮಿಳುನಾಡಿನಲ್ಲಿ ಮಸೂದೆ ಮಂಡನೆ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್, ಕೃಷಿ, ಮೀನುಗಾರಿಕೆ ಮತ್ತು ಕಾನೂನಿನಂತಹ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಶೇ. 7.5ರಷ್ಟು ಮೀಸಲಾತಿ ನಿಗದಿಪಡಿಸುವ ಮಸೂದೆಯನ್ನು ಇಂದು (ಗುರುವಾರ) ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಮುಖ್ಯಮಂತ್ರಿ ಸ್ಟಾಲಿನ್ ಅವರು ಸರ್ಕಾರಿ ಶಾಲೆಯಲ್ಲಿ ಓದಿದ … Continued

ಭಾರತೀಯ ಬಳಕೆದಾರರಿಗಾಗಿ ಗೌಪ್ಯತೆ ವೈಶಿಷ್ಟ್ಯ ಘೋಷಿಸಿದ ಗೂಗಲ್, 8 ಭಾರತೀಯ ಭಾಷೆಗಳಲ್ಲಿ ಸುರಕ್ಷತಾ ಕೇಂದ್ರ

ನಾವು ಭಾರತದ ಮೊದಲ ಕಂಪನಿಯಾಗುತ್ತಿದ್ದೇವೆ.” ಇದನ್ನು ಹೇಳುತ್ತಾ, ಗೂಗಲ್ ಇಂಡಿಯಾ ಕಂಟ್ರಿ ಮ್ಯಾನೇಜರ್ ಸಂಜಯ್ ಗುಪ್ತಾ ಪ್ರಪಂಚದ ವಾಸ್ತವಿಕ ಸರ್ಚ್ ಇಂಜಿನ್ ಮತ್ತು ಇಮೇಲ್ ಸೇವೆಯ ಸುರಕ್ಷತಾ ಅಂಶವನ್ನು ಹೆಚ್ಚಿಸಲು ಹಲವು ವೈಶಿಷ್ಟ್ಯಗಳನ್ನು ಮತ್ತು ಸಂಪನ್ಮೂಲಗಳನ್ನು ಅನಾವರಣಗೊಳಿಸಿದರು. ಭಾರತದಲ್ಲಿ ಬುಧವಾರ ಮಧ್ಯಾಹ್ನ ಘೋಷಿಸಿದ ಉಪಕ್ರಮವು ಆಂಡ್ರಾಯ್ಡ್‌ನ ಮುಂಬರುವ 12 ನೇ ಆವೃತ್ತಿಯಲ್ಲಿ ಸೇರಿಸಿದ ಸುರಕ್ಷತಾ ವೈಶಿಷ್ಟ್ಯಗಳನ್ನು … Continued

ತಾಲಿಬಾನ್ ವಿರುದ್ಧ ಫೇಸ್ ಬುಕ್ ಪೋಸ್ಟ್ ಮಾಡಿದ್ದಕ್ಕೆ ಕೇರಳ ಮುಸ್ಲಿಂ ಲೀಗ್ ಶಾಸಕನಿಗೆ ಬೆದರಿಕೆ ಮೇಲ್‌ ..!

ತಿರುವನಂತಪುರಂ: ಫೇಸ್ ಬುಕ್ ನಲ್ಲಿ ತಾಲಿಬಾನ್ ಬಗ್ಗೆ ಪೋಸ್ಟ್ ಮಾಡಿದ್ದಕ್ಕಾಗಿ ತನಗೆ ಬೆದರಿಕೆ ಮೇಲ್ ಬಂದಿದೆ ಎಂದು ಕೇರಳ ಶಾಸಕ ಎಂ.ಕೆ.ಮುನೀರ್ ಹೇಳಿದ್ದಾರೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಶಾಸಕ ಮುನೀರ್‌ ಈ ಬಗ್ಗೆ ಮುಖ್ಯಮಂತ್ರಿ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ ಮತ್ತು ಬೆದರಿಕೆ ಮೇಲ್‌ ಪ್ರತಿಯನ್ನೂ ನೀಡಿದ್ದಾರೆ. ಬೆದರಿಕೆ ಪತ್ರದಲ್ಲಿ … Continued

ಕೇರಳದ ಕೊಡುಗೆ..ಭಾರತದಲ್ಲಿ ದಿಢೀರ್‌ ಏರಿಕೆ ಕಂಡ ಕೊರೊನಾ ಸೋಂಕು

ಭಾರತವು ಕೊರೊನಾ ವೈರಸ್ 46,164 ಹೊಸ ಪ್ರಕರಣಗಳನ್ನು ದಾಖಲಿಸಿದ್ದು, ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ 607 ಸಾವುಗಳು ಸಂಭವಿಸಿವೆ. ಬುಧವಾರ, ಭಾರತವು  37,593 ದೈನಂದಿನ ಪ್ರಕರಣಗಳನ್ನು ದಾಖಲಿಸಿತ್ತು. ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹಂಚಿಕೊಂಡ ದತ್ತಾಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶವು ಒಟ್ಟು 34,159 ಬಿಡುಗಡೆಗಳನ್ನು ಕಂಡಿದೆ, ಒಟ್ಟು ಚೇತರಿಕೆಯ ದರವು ಸುಮಾರು 97.67 … Continued

ಭಾರತಕ್ಕೆ ಮೊದಲ ಮಹಿಳಾ ಸಿಜೆಐ? ಸುಪ್ರೀಂಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿದ ಎಲ್ಲ 9 ನ್ಯಾಯಮೂರ್ತಿಗಳ ಹೆಸರು ಅನುಮೋದಿಸಿದ ಕೇಂದ್ರ

ನವದೆಹಲಿ: ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ಎಲ್ಲಾ ಒಂಬತ್ತು ಹೆಸರುಗಳನ್ನು ಕೇಂದ್ರವು ಅನುಮೋದಿಸಿದೆ, ಇದರಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳು ಸೇರಿದ್ದಾರೆ. ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಎಸ್ ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ, ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ, ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್, ಸಿಕ್ಕಿಂ ಮುಖ್ಯ … Continued

ಸಂಸದರು, ಶಾಸಕರ ವಿರುದ್ಧದ ಪ್ರಕರಣಗಳ ತನಿಖೆ ವಿಳಂಬ: ತನಿಖಾ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್. ವಿ. ರಮಣ ಅವರು ಸಂಸದರು ಮತ್ತು ಶಾಸಕರನ್ನು ಒಳಗೊಂಡ ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸುವಲ್ಲಿ ವಿಳಂಬವಾದ ಕಾರಣ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಯನ್ನು ತರಾಟೆಗೆ ತೆಗೆದುಕೊಂಡರು. ತನಿಖೆಯಲ್ಲಿ ಏನಾದರೂ ಇದ್ದರೆ, ಆರೋಪಪಟ್ಟಿ ಸಲ್ಲಿಸಿ. ಅದನ್ನು ನೇತು ಹಾಕಬೇಡಿ” ಎಂದು ಮುಖ್ಯ ನ್ಯಾಯಮೂರ್ತಿ … Continued

ಕೇರಳದಲ್ಲಿ ಕೊರೊನಾ ಅಬ್ಬರ.. ಮೇ 20ರ ನಂತರ ಮೊದಲ ಬಾರಿಗೆ 30,000 ಗಡಿ ದಾಟಿದ ದೈನಂದಿನ ಪ್ರಕರಣಗಳ ಸಂಖ್ಯೆ..!

ತಿರುವನಂತಪುರಂ: ಕೇರಳದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 30,000 ಗಡಿ ದಾಟಿದೆ. ಮೇ 20 ರ ನಂತರ ಬುಧವಾರ ಮೊದಲ ಬಾರಿಗೆ ಕೇರಳದಲ್ಲಿ 30,000 ದೈನಂದಿನ ವೈರಸ್ ಪ್ರಕರಣಗಳು ವರದಿಯಾಗಿವೆ. ಮೂರು ತಿಂಗಳ ಅಂತರದ ನಂತರ, ಅದರ ಟೆಸ್ಟ್ ಪಾಸಿಟಿವಿಟಿ ದರ (TRP) ಶೇಕಡಾ 19ಕ್ಕೆ ಏರಿದೆ. ದಕ್ಷಿಣ ರಾಜ್ಯವು ಬುಧವಾರ 31,445 ಹೊಸ ಕರೋನವೈರಸ್ … Continued

ಒಡಿಶಾ: ಪತ್ನಿಯ ಚಿತೆಗೆ ಹಾರಿ ಪ್ರಾಣಬಿಟ್ಟ ಹಿರಿಯ ವ್ಯಕ್ತಿ..!

ಒಡಿಸ್ಸಾ ರಾಜ್ಯದ ಕಲಹಂಡಿ ಜಿಲ್ಲೆಯ ಗೊಲಮುಂಡಾ ಬ್ಲಾಕ್‌ನ ಸಿಯಾಲ್‌ಜೋಡಿ ಗ್ರಾಮದಲ್ಲಿ ತನ್ನ ಸಂಗಾತಿಯ ಸಾವಿನಿಂದ ತೀವ್ರ ಆಘಾತಕ್ಕೊಳಗಾದ 65 ವರ್ಷದ ಬುಡಕಟ್ಟು ವ್ಯಕ್ತಿ ತನ್ನ ಪತ್ನಿಯ ಚಿತೆಯ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಂಗಳವಾರ ಸಂಭವಿಸಿದ ದುರಂತ ಘಟನೆಯು ದೂರದ ಬುಡಕಟ್ಟು ಹಳ್ಳಿಯ ನಿವಾಸಿಗಳನ್ನು ಆಘಾತಕ್ಕೊಳಗಾಗಿಸಿದೆ. ಬೆಂಕಿ ಉರಿಯುತ್ತಿರುವ ಚಿತೆಗೆ … Continued

ಕೋವಿಡ್ -19 ಲಸಿಕೆ ಡೋಸ್‌ ನೀಡಿಕೆ: ಮತ್ತೊಂದು ಮೈಲಿಗಲ್ಲು ದಾಟಿದ ಭಾರತ

ನವದೆಹಲಿ: ಭಾರತ ಇದುವರೆಗೆ 60 ಕೋಟಿ ಕೊವಿಡ್‌ ಲಸಿಕೆ ಡೋಸ್‌ಗಳನ್ನು ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಮಾಂಡವಿಯ ಅವರು ತಮ್ಮ ಟ್ವಿಟ್ಟರ್ ನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ಕೋ ವಾಕ್ಸಿನ್‌ ಮುಫ್ಟ್ ಮಾಕ್ಸಿನ್‌’ ಉಪಕ್ರಮದ ಅಡಿಯಲ್ಲಿ, ಭಾರತವು 60 ಕೋಟಿ ಲಸಿಕೆಯ ಗಡಿ ದಾಟಿದೆ ಎಂದು ತಿಳಿಸಿದ್ದಾರೆ. ಭಾರತವು 10 … Continued