ತಾಲಿಬಾನ್ ಸರ್ಕಾರದ ನೇಮಕಾತಿಗಳಲ್ಲಿ ಪಾಕ್ ಪ್ರಭಾವ: ಭಾರತದ ವಿಮಾನ ಅಪಹರಣಕಾರನ ಮಗ ಅಫ್ಘಾನಿಸ್ತಾನದ ರಕ್ಷಣಾ ಸಚಿವ..!

ನವದೆಹಲಿ: ಭಾರತದ ಐಸಿ -814 ವಿಮಾನ ಅಪಹರಣದ ಮಾಸ್ಟರ್ ಮೈಂಡ್ ಆಗಿದ್ದ ತಾಲಿಬಾನ್ ನ ಮೊದಲ ನಾಯಕ ಮತ್ತು ಸಂಸ್ಥಾಪಕ ಮುಲ್ಲಾ ಒಮರ್ ಅವರ ಪುತ್ರ ಮುಲ್ಲಾ ಮೊಹಮ್ಮದ್ ಯಾಕೂಬ್ ತಾಲಿಬಾನ್ ಆಡಳಿತದಲ್ಲಿ ಅಫ್ಘಾನಿಸ್ತಾನದ ರಕ್ಷಣಾ ಮಂತ್ರಿಯಾಗಿದ್ದಾರೆ…! 1999 ರಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಹರಣವು ಭಯೋತ್ಪಾದಕರನ್ನು ಜೈಲಿನಿಂದ ಬಿಡಿಸಿಕೊಳ್ಳಲು ರೂಪಿಸಿದ ಸಂಚಾಗಿತ್ತು. ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ … Continued

ಬುಧವಾರ ಮತ್ತೆ ಕೇರಳದಲ್ಲಿ 30 ಸಾವಿರ ದಾಟಿದ ಹೊಸ ಕೋವಿಡ್ -19 ಪ್ರಕರಣಗಳು..!

ತಿರುವನಂತಪುರಂ: ಕಳೆದ ಶುಕ್ರವಾರದಿಂದ 30,000ಕ್ಕಿಂತ ಕಡಿಮೆ ಪ್ರಕರಣಗಳನ್ನು ದಾಖಲಿಸಿದ ನಂತರ, ಕೇರಳವು ಬುಧವಾರ 30,196 ಪ್ರಕರಣಗಳನ್ನು ಹೊಸದಾಗಿ ವರದಿ ಮಾಡಿದೆ. ಇದು ರಾಜ್ಯದಲ್ಲಿ ಒಟ್ಟು ಸೋಂಕುಗಳನ್ನು 42,83,494ಕ್ಕೆ ತಳ್ಳಿದೆ. ರಾಜ್ಯವು 181 ಸಾವುಗಳನ್ನು ವರದಿ ಮಾಡಿದೆ, ಈವರೆಗೆ ಒಟ್ಟು ಸಾವುಗಳನ್ನು 22,001 ಕ್ಕೆ ತಲುಪಿದೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿದೆ. ಸಕಾರಾತ್ಮಕತೆ ದರ (TPR), ಕ್ರಮೇಣ … Continued

2021ರ ಟಿ -20 ವಿಶ್ವಕಪ್‌ಗೆ ಭಾರತದ 15 ಜನರ ತಂಡ ಪ್ರಕಟ, ಎಂಎಸ್ ಧೋನಿ ಮಾರ್ಗದರ್ಶಕ, ಅಶ್ವಿನ್‌, ರಾಹುಲ್‌ಗೆ ಸ್ಥಾನ

ನವದೆಹಲಿ: ಯುಎಇ ಮತ್ತು ಒಮಾನ್‌ನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಮುಂಬರುವ ಟಿ -20 ವಿಶ್ವಕಪ್‌ಗಾಗಿ ಭಾರತದ 15 ಜನರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ವಿರಾಟ್ ಕೊಹ್ಲಿ ಭಾರತವನ್ನು ನಾಯಕರಾಗಿ ಮುನ್ನಡೆಸಲಿದ್ದು, ಮೂಲಕ ರೋಹಿತ್ ಶರ್ಮಾ ಅವರ ಉಪನಾಯಕರಾಗಿ ಮುಂದುವರಿಯಲಿದ್ದಾರೆ. ಜುಲೈನಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ಮೆನ್ ಇನ್ ಬ್ಲೂ ಅನ್ನು ಮುನ್ನಡೆಸಿದ ಶಿಖರ್ ಧವನ್ 15 ಜನರ ತಂಡದಲ್ಲಿ … Continued

ಮತ್ತೊಂದು ಸುತ್ತಿನ ಮಾತುಕತೆ ವಿಫಲ:ಕರ್ನಲ್ ಸೆಕ್ರೆಟರಿಯೇಟ್ ಹೊರಗೆ ಮುಂದುವರಿದ ರೈತರ ಧರಣಿ

ಕಳೆದ ತಿಂಗಳು ಪೋಲಿಸ್ ಲಾಠಿ ಚಾರ್ಜ್ ಕುರಿತು ಪ್ರತಿಭಟನೆ ನಡೆಸಿದ ಜಿಲ್ಲಾ ಅಧಿಕಾರಿಗಳು ಮತ್ತು ರೈತರ ನಡುವೆ ನಡೆದ ಇನ್ನೊಂದು ಸುತ್ತಿನ ಮಾತುಕತೆ ಬುಧವಾರ ವಿಫಲವಾಗಿದೆ ಮತ್ತು ಪ್ರತಿಭಟನಾಕಾರರು ಇಲ್ಲಿನ ಜಿಲ್ಲಾ ಕೇಂದ್ರದಲ್ಲಿ ತಮ್ಮ ಅನಿರ್ದಿಷ್ಟಾವಧಿ ಧರಣಿ ಮುಂದುವರಿಸುವುದಾಗಿ ಹೇಳಿದ್ದಾರೆ. ಧರಣಿಯ ಎರಡನೇ ದಿನದಂದು, ರೈತರು ಸಂಕೀರ್ಣದ ಗೇಟ್ ಬಳಿ ಇರುತ್ತಾರೆ ಆದರೆ ಅಧಿಕಾರಿಗಳು ಮತ್ತು … Continued

ಭಾರತೀಯ ವಾಯುಪಡೆಗೆ 56 ಸಾರಿಗೆ ವಿಮಾನ ಖರೀದಿಸಲು ಕ್ಯಾಬಿನೆಟ್ ಅನುಮೋದನೆ, ಭಾರತದಲ್ಲಿ 40 ವಿಮಾನ ತಯಾರಿ

ನವದೆಹಲಿ: ಭಾರತೀಯ ವಾಯುಪಡೆಗೆ ಸ್ಪೇನ್‌ನ ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್‌ನಿಂದ 56 C-295MW ಸಾರಿಗೆ ವಿಮಾನಗಳ ಖರೀದಿಗೆ ಭದ್ರತೆಯ ಕುರಿತಾದ ಕ್ಯಾಬಿನೆಟ್ ಸಮಿತಿಯು ಬುಧವಾರ ಅನುಮೋದನೆ ನೀಡಿದೆ. ಈ ಪೈಕಿ, 16 ವಿಮಾನಗಳನ್ನು ಸ್ಪೇನ್ ನಿಂದ ಫ್ಲೈಅವೇ ಸ್ಥಿತಿಯಲ್ಲಿ ತಲುಪಿಸಲಾಗುತ್ತದೆ, ಆದರೆ 40 ಅನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ಒಪ್ಪಂದಕ್ಕೆ ಸಹಿ ಹಾಕಿದ 48 ತಿಂಗಳಲ್ಲಿ ಹದಿನಾರು … Continued

ಬ್ರಹ್ಮಪುತ್ರ ನದಿಯಲ್ಲಿ ಎರಡು ದೋಣಿಗಳ ನಡುವೆ ಡಿಕ್ಕಿ, 50ಕ್ಕೂ ಹೆಚ್ಚು ಜನರು ನಾಪತ್ತೆ ಶಂಕೆ

ಗುವಾಹಟಿ:ಬ್ರಹ್ಮಪುತ್ರ ನದಿಯಲ್ಲಿ ಎರಡು ದಿಕ್ಕಿನಿಂದ ಬಂದ ಬೋಟುಗಳ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕನಿಷ್ಟ 50 ಜನ ನಾಪತ್ತೆಯಾಗಿರುವ ಶಂಕೆ ಇದ್ದು, 40ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಎನ್‌ಡಿಆರ್‌ಎಫ್‌ ಸಹಾಯಕ ಕಮಾಂಡೆಂಟ್ 12 ಬೆಟಾಲಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಅಸ್ಸಾಂನ ಜೋರ್ಹತ್ ಜಿಲ್ಲೆಯ ನಿಮತಿ ಘಾಟ್ ಬಳಿ ನಡೆದಿದೆ ಎಂದು ತಿಳಿದುಬಂದಿದೆ. “ಸಿಬ್‌ಸಾಗರದಲ್ಲಿ … Continued

ಐದು ರಾಜ್ಯಗಳ ಚುನಾವಣೆಗೆ ಬಿಜೆಪಿ ಉಸ್ತುವಾರಿಗಳ ನೇಮಕ:ಪ್ರಹ್ಲಾದ ಜೋಶಿ ಉತ್ತರಖಂಡಕ್ಕೆ ಉಸ್ತುವಾರಿ, ಉತ್ತರ ಪ್ರದೇಶಕ್ಕೆ ಕರಂದ್ಲಾಜೆ ಸಹ ಉಸ್ತುವಾರಿ

ನವದೆಹಲಿ: ಉತ್ತರ ಪ್ರದೇಶ, ಉತ್ತರಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ಈ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳಿಗೆ ಉಸ್ತುವಾರಿ ನೋಡಿಕೊಳ್ಳಲು ಕೇಂದ್ರ ಸಚಿವರ ನೇತೃತ್ವದ ತಂಡಗಳನ್ನು ಬಿಜೆಪಿ ರಚಿಸಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಉತ್ತರ ಖಂಡದ ಉಸ್ತುವಾಗಿ ವಹಿಸಲಾಗಿದೆ ಹಾಗೂ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ … Continued

ಆಂಧ್ರಪ್ರದೇಶ 8-ವರ್ಷದ ಹುಡುಗ ಕುಟುಂಬದ ಪೋಷಣೆಗಾಗಿ ಇ- ಆಟೊರಿಕ್ಷಾ ಓಡಿಸುತ್ತಾನೆ..!

ವಿಜಯವಾಡ: ಎಂಟು ವರ್ಷದ ರಾಜ ಗೋಪಾಲ್ ರೆಡ್ಡಿ ತನ್ನ ಚಿಕ್ಕ ಹೆಗಲ ಮೇಲೆ ಸಂಸಾರದ ಭಾರ ಹೊತ್ತಿದ್ದಾನೆ..! ಆತ ತನ್ನ ಅಂಧ ಹೆತ್ತವರಿಗೆ ಮತ್ತು ಇಬ್ಬರು ಕಿರಿಯ ಸಹೋದರರಿಗೆ ಆಹಾರ ಒದಗಿಸಲು ಈತ ಎಲೆಕ್ಟ್ರಿಕ್ ಆಟೋ ಓಡಿಸುತ್ತಾನೆ…! ರಾಜಗೋಪಾಲ ಇ-ಆಟೋರಿಕ್ಷಾ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಈ ಚಿಕ್ಕ ಹುಡುಗನ ಕಥೆ … Continued

ಭ್ರಷ್ಟಾಚಾರ ಪ್ರಕರಣ: ವಿ.ಕೆ.ಶಶಿಕಲಾಗೆ ಸೇರಿದ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಐಟಿ..!

ಚೆನ್ನೈ: ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ವಿ.ಕೆ.ಶಶಿಕಲಾ ಅವರಿಗೆ ಸಂಬಂಧಪಟ್ಟ ಸುಮಾರು 11 ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ. ಮಾಜಿ ಮುಖ್ಯಮಂತ್ರಿ ಜಯಲಲಿತಾರ ಆಪ್ತೆಯಾಗಿದ್ದ ಶಶಿಕಲಾ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದರು. ಚೆನ್ನೈನ ಹೊರವಲಯದಲ್ಲಿರುವ ಪಯನೂರ್​ ಗ್ರಾಮದಲ್ಲಿ, ಸುಮಾರು 24 ಎಕರೆ ಪ್ರದೇಶಗಳಷ್ಟು ವಿಸ್ತೀರ್ಣದಲ್ಲಿದ್ದ 11 ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ, ಬೇನಾಮಿ ನಿಷೇಧ ಕಾಯ್ದೆಯಡಿ … Continued

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಾಳೆ ಬ್ರಿಕ್ಸ್ ಶೃಂಗಸಭೆ: ಚೀನಾ ಅಧ್ಯಕ್ಷ ಜಿನ್‍ಪಿಂಗ್ ಕೂಡ ಭಾಗಿ

ನವದೆಹಲಿ:ಭಾರತದ ಅಧ್ಯಕ್ಷತೆಯಲ್ಲಿ ನಾಳೆ (ಸೆಪ್ಟೆಂಬರ್‌ 9ರಂದು) ನಡೆಯಲಿರುವ 13ನೆ ಬ್ರಿಕ್ಸ್ ಶೃಂಗಸಭೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಭಾಗವಹಿಸಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಂಗ್ ತಿಳಿಸಿದ್ದಾರೆ. ಗುರುವಾರ 13ನೆ ಬ್ರಿಕ್ಸ್ ಶೃಂಗಸಭೆಯು ವರ್ಚುವಲ್‌ ಮೂಲಕ ನಡೆಯಲಿದ್ದು, ಭಾರತ, ರಷ್ಯಾ, ಬ್ರೇಜಿಲ್‌, ಚೀನಾ ಮತ್ತು ದಕ್ಷಿಣ ಆಫ್ರಿಕಾ (ಬ್ರಿಕ್ಸ್) ನಾಯಕರ ವರ್ಚುವಲ್ ಸಭೆಗೆ … Continued